ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಸ್ವಾಗತ ವೀರಾಜಪೇಟೆ, ಜೂ. ೪: ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ವಿನಾಯಕ ಶಾಲೆಯಲ್ಲಿ ಶಾಲೆ ಆರಂಭದAದು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. ಮಕ್ಕಳು ಸಂತೋಷದಿAದ ತರಗತಿಗಳಿಗೆ ತೆರಳಿ ತಮ್ಮ ವಿದ್ಯಾಭ್ಯಾಸವನ್ನು
ಮಹಿಳಾ ಕಾಂಗ್ರೆಸ್ಗೆ ಆಯ್ಕೆ ವೀರಾಜಪೇಟೆ, ಜೂ. ೪: ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ಮುಕ್ಕಾಟಿರ ವಿನಿತ ಕಾವೇರಮ್ಮ ಅವರನ್ನು ನೇಮಿಸ ಲಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಗಳು,
ಕೊಡಗು ಕ್ರೀಡಾ ಜಿಲ್ಲೆ ಎಂದು ಘೋಷಣೆ ಮಾಡಬೇಕು ಕೊಡಗು ಜಿಲ್ಲೆಯು ತನ್ನ ಹವಾಮಾನ ಮತ್ತು ಭೌಗೋಳಿಕ ಪರಿಸರದಿಂದಾಗಿ ಕ್ರೀಡಾ ತರಬೇತಿಗೆ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ. ಈ ಮಣ್ಣಿನಿಂದ ಮೂಡಿಬಂದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು
ಸಹರಾ ಯೂತ್ ಕ್ಲಬ್ ವತಿಯಿಂದ ಪುಸ್ತಕ ಪೆನ್ ವಿತರಣೆ ಪಾಲಿಬೆಟ್ಟ, ಜೂ. ೪: ಚೆನ್ನಯ್ಯನಕೋಟೆಯ ಸಹರಾ ಯೂತ್ ಕ್ಲಬ್‌ನ ಸದಸ್ಯರುಗಳು ಚೆನ್ನಯ್ಯನಕೋಟೆ ಭಾಗದ ವಿವಿಧ ಸರಕಾರಿ ಶಾಲೆಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಹಂಚಿದರು. ಚೆನ್ನಯ್ಯನಕೋಟೆ ಸರಕಾರಿ ಹಿರಿಯ
ಪುಸ್ತಕ ಖರೀದಿಸಿ ಓದುವ ಪರಿಪಾಠ ಹೆಚ್ಚಿಸಲು ಯೋಜನೆ ಮಡಿಕೇರಿ, ಜೂ. ೪: ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.