ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕಾರ ವಿವಿಧೆಡೆ ಸಂಭ್ರಮಾಚರಣೆ ಸೋಮವಾರಪೇಟೆ ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟ್ಟಣದ ವಿವೇಕಾನಂದ ಸರ್ಕಲ್ ಬಳಿಯಿರುವ ಬ್ಲಾಕ್ ಕಾಂಗ್ರೆಸ್
ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನಕ್ಕೆ ಆಗ್ರಹ ವೀರಾಜಪೇಟೆ: ಈ ಬಾರಿ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ವೀರಾಜಪೇಟೆ
ಸೋಲಾರ್ ಬೇಲಿ ವಿದ್ಯುತ್ ಸ್ಪರ್ಶ ಕಾಡಾನೆ ಸಾವು ಸುಂಟಿಕೊಪ್ಪ, ಜೂ. ೪: ೭ನೇ ಹೊಸಕೋಟೆ ತೊಂಡೂರುವಿನ ಕೆ.ಟಿ. ಸಲಿಕುಮಾರ್ ಎಂಬವರ ಮನೆಯ ಹಿಂಭಾಗದಲ್ಲಿ ಕಾಡಾನೆಯೊಂದು ಸಾವಿಗೀಡಾಗಿದೆ. ಬುಧವಾರ ರಾತ್ರಿ ವೇಳೆ ಆಹಾರ ಅರಸಿ ಬಂದ ಅಂದಾಜು
ತ್ಯಾಜ್ಯ ವಿಲೇವಾರಿ ಮಾಡದ ಮಾಂಸದ ಮಳಿಗೆಗಳಿಗೆ ದಂಡ ಶನಿವಾರಸAತೆ, ಜೂ. ೪: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿ-ಕುರಿ ಮಾಂಸದ ೩ ಮಳಿಗೆಗಳು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಸೋಮವಾರಪೇಟೆ ತಾಲೂಕು ಪಂಚಾಯಿತಿ
ಹಲವು ವರ್ಷಗಳಿಂದ ಶೇಖರಣೆಯಾಗಿದ್ದ ಸೋಮವಾರಪೇಟೆ,ಜೂ.೪: ಇಲ್ಲಿನ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯಕ್ಕೆ ಶಾಸಕ ಡಾ. ಮಂತರ್ ಗೌಡ ಅವರ ನೆರವಿನಿಂದ ಪಟ್ಟಣ ಪಂಚಾಯಿತಿ ಕೊನೆಗೂ ಮುಕ್ತಿ