ಸಾರ್ವಜನಿಕರ ಸಹಕಾರದಿಂದ ನಿರ್ಮಾಣಗೊಂಡ ಪೊಲೀಸ್ ಕಚೇರಿ ಗೋಣಿಕೊಪ್ಪಲು, ಏ. ೧೨: ಸಾರ್ವಜನಿಕರಿಂದ ಸಹಕಾರ ಪಡೆದು ಸರಕಾರದ ಯಾವುದೇ ಅನುದಾನ ಇಲ್ಲದೆ ಪಾರದರ್ಶಕ ಲೆಕ್ಕಪತ್ರ ಇಟ್ಟು, ಕುಟ್ಟ ವಲಯದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯನ್ನು ನೂತನವಾಗಿ
ಕಡಂಗದಲ್ಲಿ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮ ಚೆಯ್ಯಂಡಾಣೆ/ಕಡAಗ, ಏ. ೧೨: ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಹಾಗೂ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಕೆಎಸ್‌ಎಸ್‌ಎಫ್) ಕಡಂಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕಡಂಗ ಕೊಕ್ಕಂಡಬಾಣೆ
ಕ್ರೀಡೆಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಿದೆ ಪೊನ್ನಣ್ಣ ಸಿದ್ದಾಪುರ, ಏ. ೧೨: ಕ್ರೀಡೆಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು. ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ
ಕನ್ನಡದ ಬಗ್ಗೆ ಯುವಸಮೂಹಕ್ಕೆ ನಿರ್ಲಕ್ಷö್ಯ ಕಳವಳಕಾರಿ ಮಡಿಕೇರಿ, ಏ. ೧೨: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡುವ ವಿಜಯಾ ವಿಷ್ಣು ಭಟ್ ದತ್ತಿ ಪ್ರಶಸ್ತಿಯನ್ನು ಪ್ರತಿಮಾ ಹರೀಶ್ ರೈ ಅವರಿಗೆ ಪ್ರದಾನ ಮಾಡಲಾಯಿತು. ನಗರದ
ಗುಲ್ಷನ್ ದೇವಯ್ಯಗೆ ಉತ್ತಮ ಖಳನಟ ಪ್ರಶಸ್ತಿ ಮಡಿಕೇರಿ, ಏ. ೧೨: ಕೊಡಗು ಜಿಲ್ಲೆಯವರಾದ ಬಾಲಿವುಡ್ ಸಿನಿಮಾ ನಟ, ಇತ್ತೀಚೆಗಷ್ಟೆ ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರ ಕಾಂತಾರ ಚಾಪ್ಟರ್-೧ರಲ್ಲಿ ಅಭಿನಯಿಸಿರುವ ಕಂಬೆಯAಡ ಗುಲ್ಷನ್ ದೇವಯ್ಯ ಅವರಿಗೆ