ವಸತಿ ಗೃಹಗಳ ನಿರ್ಮಾಣಕ್ಕೆ ಆದೇಶ ಪ್ರತಿ ಹಸ್ತಾಂತರ ಕುಶಾಲನಗರ, ಏ. ೧೨: ಕುಶಾಲನಗರ ಪುರಸಭೆಯ ಪೌರಕಾರ್ಮಿಕರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಅಗತ್ಯವಿರುವ ಒಂದು ಎಕರೆ ಜಾಗದ ಹಕ್ಕುಪತ್ರ ಆದೇಶ ಪ್ರತಿಯನ್ನು ಮಡಿಕೇರಿ ಕ್ಷೇತ್ರ ಶಾಸಕರಾದ ಮಂತರ್
ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾಗಮಂಡಲ, ಏ. ೧೨: ಭಾಗಮಂಡಲ ಪ್ರಾದೇಶಿಕ ಅರಣ್ಯ ವಲಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾಗಮಂಡಲದ
ಛಾಯಾಚಿತ್ರಗಾರರ ಆರ್ಥಿಕ ಸ್ಥಿತಿ ಅತಂತ್ರ ಸ್ಥಳೀಯರಿಗೆ ಆದ್ಯತೆ ನೀಡಲು ಸಂಘ ಒತ್ತಾಯ *ಗೋಣಿಕೊಪ್ಪ, ಏ. ೧೨: ಕೊರೊನಾ ಕಾಲಘಟ್ಟದಿಂದ ಇಂದಿನ ಯುದ್ಧದ ವಿದ್ಯಮಾನಗಳ ಅವಧಿ ತನಕ ಛಾಯಾಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದಕ್ಷಿಣ ಕೊಡಗಿನ
ವಿವಿಧೆಡೆ ಧಾರ್ಮಿಕ ಕಾರ್ಯಕ್ರಮ ತೆರೆ ಮಹೋತ್ಸವ ಚೆಯ್ಯಂಡಾಣೆ: ಎಡಪಾಲಕೇರಿ ಶ್ರೀ ಪೊನ್ನುಮುತ್ತಪ್ಪ ಮಠಪುರ, ಶ್ರೀ ವಯನಾಟ್ ಕುಲವನ್ (ಬೈನಾಡ್ ಅಜ್ಜಪ್ಪ) ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತೆರೆ ಮಹೋತ್ಸವವು ಯಶಸ್ವಿಯಾಗಿ ಜರುಗಿತು. ಮುತ್ತಪ್ಪ ಪೈಂಗುತ್ತಿ,
ವಿದ್ಯಾರ್ಥಿನಿಗೆ ಸನ್ಮಾನ ಕೂಡಿಗೆ, ಏ. ೧೨: ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದ ಕೂಡಿಗೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಂದಿತಾಳಿಗೆ ಕರ್ನಾಟಕ ರಕ್ಷಣಾ