ಪ್ರಾಚೀನ ಸಂಸ್ಕೃತಿಯನ್ನು ಮರೆಯದಿರಿ ಡಾ ಉದಯಶಂಕರ್ ಮಡಿಕೇರಿ, ಆ.೩೦: ಹೊಸ ತಂತ್ರಜ್ಞಾನದ, ನವನವೀನ ಆವಿಷ್ಕಾರದ ಇಂದಿನ ದಿನಗಳಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ, ಆಚರಣೆೆಯನ್ನು ಮರೆಯದೇ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ವೈದ್ಯ, ಸಾಹಿತಿ
ಈ ಪ್ರತಿಭೆಗೆ ಯೋಗಾಭ್ಯಾಸವೆಂದರೆ ಯೋಗಾಯೋಗವಷ್ಟೇ ಅಲ್ಲ ತಪಸ್ಸು ಅನಿಲ್ ಹೆಚ್.ಟಿ. ಕೊಡಗಿನ ಈ ವಿದ್ಯಾರ್ಥಿನಿಗೆ ಯೋಗ ಎಂದರೆ ಅಚ್ಚುಮೆಚ್ಚು. ಯೋಗ ಈಕೆಯ ಜೀವನದಲ್ಲಿನ ಯೋಗಾಯೋಗವೇ ಹೌದು. ಹೀಗಾಗಿಯೇ ಈ ಗ್ರಾಮೀಣ ಪ್ರತಿಭೆ ಈವರೆಗೂ ಜಿಲ್ಲೆಯಲ್ಲಿಯೇ ಅತ್ಯಧಿಕವಾದ ೧೫
ವೀರಾಜಪೇಟೆ ಗಣೇಶೋತ್ಸವ ಅವಲೋಕನ ೧೨ ವಿರಾಜಪೇಟೆಯ ಗೌರಿ-ಗಣೇಶೋತ್ಸವದ ಮಲೆತಿರಿಕೆ ಬೆಟ್ಟದ ಪರಿಸರದಲ್ಲಿ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ನಿಂತಿರುವ ಕಣ್ಮಣಿ ವಿನಾಯಕ ಉತ್ಸವ ಸಮಿತಿ ೩೨ ವರ್ಷಗಳ ಸಾರ್ಥಕ ಪಯಣದಲ್ಲಿದೆ. ಕಳೆದ
ಕೋವರ್ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೩೦: ಪೊಲೀಸರು ಯೂನಿಫಾರ್ಮ್ ಧರಿಸಿದ ಕಾರಣಕ್ಕೆ ಜನರಿಗೆ ಸಂವಿಧಾನದತ್ತವಾಗಿ ನೀಡಿರುವ ಸ್ವಾತಂತ್ರö್ಯ ಮೊಟಕುಗೊಳಿಸಲು ಅವಕಾಶವಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಹೈಕೋರ್ಟ್ ರಾಜ್ಯದ
ಹಾಡಿಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಚೆಟ್ಟಳ್ಳಿ, ಆ. ೩೦: ಪೊಲೀಸ್ ಅಕ್ಕಪಡೆ ವತಿಯಿಂದ ಸಿದ್ದಾಪುರದ ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಕುರುಬರ ಹಾಡಿ, ಗಂಧದಕಟ್ಟೆ ಕುರುಬರ ಹಾಡಿ ಹಾಗೂ