ವೀರಾಜಪೇಟೆಯಿಂದ ಬೆಂಗಳೂರಿಗೆ ಬಸ್ವೀರಾಜಪೇಟೆ, ಮೇ 20: ಕಳೆದ ಎರಡು ತಿಂಗಳುಗಳಿಂದ ಕೊರೊನಾ ವೈರಸ್ ಭೀತಿ, ಲಾಕ್‍ಡೌನ್ ನಿರ್ಬಂಧದ ಹಿನೆÀ್ನಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದುದು ನಿನ್ನೆಯಿಂದಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಡಿಕೇರಿ, ಮೇ.20: ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 5 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬಿಇಓ ಭೇಟಿಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬಿಇಓ ಭೇಟಿ ತೇರ್ಗಡೆಯಾಗುತ್ತಿದ್ದ ರಿಷಿ, ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ. ಈ ಮಧ್ಯೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಬಗ್ಗೆಯೂ ಗೊಂದಲಗಳು ಒಣಗಿದ ಕಾಳು ಮೆಣಸು ಬಳ್ಳಿ: ತನಿಖೆ ಅಗತ್ಯಕಣಿವೆ/ಕೂಡಿಗೆ, ಮೇ 20: ಸುಮಾರು ಐದು ಎಕರೆ ಭೂಮಿಯಲ್ಲಿ ಸಿಲ್ವರ್ ಮರಕ್ಕೆ ಹಬ್ಬಿಸಿ ಬೆಳೆದಿದ್ದ ಪ್ರಮುಖ ತೋಟಗಾರಿಕಾ ವಾಣಿಜ್ಯ ಬೆಳೆಯಾದ ಕಾಳು ಮೆಣಸು ಬಳ್ಳಿಗಳು ಹಠಾತ್ತನೇ ಒಣಗಿ ಅಖಿಲ ಕರ್ನಾಟಕ ಅರ್ಚಕರ ಒಕ್ಕೂಟದಿಂದ ದಿನಸಿ ಕಿಟ್ ವಿತರಣೆಮಡಿಕೇರಿ, ಮೇ 20: ಮಡಿಕೇರಿ ವ್ಯಾಪ್ತಿಯ 80 ಅರ್ಚಕರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಒಕ್ಕೂಟದ ವತಿಯಿಂದ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ
ವೀರಾಜಪೇಟೆಯಿಂದ ಬೆಂಗಳೂರಿಗೆ ಬಸ್ವೀರಾಜಪೇಟೆ, ಮೇ 20: ಕಳೆದ ಎರಡು ತಿಂಗಳುಗಳಿಂದ ಕೊರೊನಾ ವೈರಸ್ ಭೀತಿ, ಲಾಕ್‍ಡೌನ್ ನಿರ್ಬಂಧದ ಹಿನೆÀ್ನಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದುದು ನಿನ್ನೆಯಿಂದ
ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಡಿಕೇರಿ, ಮೇ.20: ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 5 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು,
ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬಿಇಓ ಭೇಟಿಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬಿಇಓ ಭೇಟಿ ತೇರ್ಗಡೆಯಾಗುತ್ತಿದ್ದ ರಿಷಿ, ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ. ಈ ಮಧ್ಯೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಬಗ್ಗೆಯೂ ಗೊಂದಲಗಳು
ಒಣಗಿದ ಕಾಳು ಮೆಣಸು ಬಳ್ಳಿ: ತನಿಖೆ ಅಗತ್ಯಕಣಿವೆ/ಕೂಡಿಗೆ, ಮೇ 20: ಸುಮಾರು ಐದು ಎಕರೆ ಭೂಮಿಯಲ್ಲಿ ಸಿಲ್ವರ್ ಮರಕ್ಕೆ ಹಬ್ಬಿಸಿ ಬೆಳೆದಿದ್ದ ಪ್ರಮುಖ ತೋಟಗಾರಿಕಾ ವಾಣಿಜ್ಯ ಬೆಳೆಯಾದ ಕಾಳು ಮೆಣಸು ಬಳ್ಳಿಗಳು ಹಠಾತ್ತನೇ ಒಣಗಿ
ಅಖಿಲ ಕರ್ನಾಟಕ ಅರ್ಚಕರ ಒಕ್ಕೂಟದಿಂದ ದಿನಸಿ ಕಿಟ್ ವಿತರಣೆಮಡಿಕೇರಿ, ಮೇ 20: ಮಡಿಕೇರಿ ವ್ಯಾಪ್ತಿಯ 80 ಅರ್ಚಕರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಒಕ್ಕೂಟದ ವತಿಯಿಂದ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ