ಕಾವೇರಿ ನದಿಯಲ್ಲಿ ಅನಾಥ ಶವ ಪತ್ತೆಕೂಡಿಗೆ, ಜು. ೧೧: ಕಣಿವೆಯ ಸಮೀಪದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಪುರುಷನ ಶವ ಪತ್ತೆಯಾಗಿದೆ. ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಸ್ವಲ್ಪ ದೂರದ ಕಾವೇರಿ ನದಿಯಲ್ಲಿ ತೇಲಿಕೊಂಡುಅಮೇರಿಕಾದಲ್ಲಿ ಕೊಡಗಿನ ಯುವಕ ಸಾವುವೀರಾಜಪೇಟೆ, ಜು. ೧೧: ಅಮೇರಿಕಾದ ನ್ಯೂಯಾರ್ಕ್ನಲ್ಲಿ ಕೊಡಗು ಮೂಲದ ನಾಡಂಡ ಆಶಿಕ್ ಪೂವಣ್ಣ (೨೩) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಎಂಎಸ್ ಪದವಿ ಪಡೆದು ಇತ್ತೀಚೆಗಷ್ಟೆಚೆಸ್ಕಾಂ ವತಿಯಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದ ರೈತ ಸಂಘಗೋಣಿಕೊಪ್ಪಲು, ಜು. ೧೧: ತನ್ನ ಎಮ್ಮೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ೮ ತಿಂಗಳ ನಂತರ ಪರಿಹಾರ ಕೊಡಿಸುವಲ್ಲಿ ಕೊಡಗು ಜಿಲ್ಲಾ ರೈತ ಸಂಘ ಯಶಸ್ವಿಯಾಗಿದೆ. ೨೦೨೦ ಸೆಪ್ಟೆಂಬರ್ಕೊಡಗಿನ ಬೆಡಗಿ ಇದೀಗ ‘ಭೋಜ್ಪುರಿ’ ಬಂಧುಮಡಿಕೇರಿ, ಜು. ೧೧: ಚಿತ್ರರಂಗದಲ್ಲಿ ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ಕೊಡಗಿನ ಬೆಡಗಿ ಅರಳು ಹುರಿದಂತೆ ಪಟಪಟನೆ ಮಾತನಾಡುವ ತಾರೆ ಹರ್ಷಿಕಾ ಪೂಣಚ್ಚ ಇದೀಗ ಭೋಜ್‌ಪುರಿ ಬಂಧುವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಒಳಚರಂಡಿ ಕಾಮಗಾರಿ ಅಪೂರ್ಣ ಸಾರ್ವಜನಿಕರಿಗೆ ತೊಂದರೆಭಾಗಮAಡಲ, ಜು. ೧೧: ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಯಿಂದ ಜನರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದ್ದು, ಜನರು ಪರದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು
ಕಾವೇರಿ ನದಿಯಲ್ಲಿ ಅನಾಥ ಶವ ಪತ್ತೆಕೂಡಿಗೆ, ಜು. ೧೧: ಕಣಿವೆಯ ಸಮೀಪದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಪುರುಷನ ಶವ ಪತ್ತೆಯಾಗಿದೆ. ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಸ್ವಲ್ಪ ದೂರದ ಕಾವೇರಿ ನದಿಯಲ್ಲಿ ತೇಲಿಕೊಂಡು
ಅಮೇರಿಕಾದಲ್ಲಿ ಕೊಡಗಿನ ಯುವಕ ಸಾವುವೀರಾಜಪೇಟೆ, ಜು. ೧೧: ಅಮೇರಿಕಾದ ನ್ಯೂಯಾರ್ಕ್ನಲ್ಲಿ ಕೊಡಗು ಮೂಲದ ನಾಡಂಡ ಆಶಿಕ್ ಪೂವಣ್ಣ (೨೩) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಎಂಎಸ್ ಪದವಿ ಪಡೆದು ಇತ್ತೀಚೆಗಷ್ಟೆ
ಚೆಸ್ಕಾಂ ವತಿಯಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದ ರೈತ ಸಂಘಗೋಣಿಕೊಪ್ಪಲು, ಜು. ೧೧: ತನ್ನ ಎಮ್ಮೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ೮ ತಿಂಗಳ ನಂತರ ಪರಿಹಾರ ಕೊಡಿಸುವಲ್ಲಿ ಕೊಡಗು ಜಿಲ್ಲಾ ರೈತ ಸಂಘ ಯಶಸ್ವಿಯಾಗಿದೆ. ೨೦೨೦ ಸೆಪ್ಟೆಂಬರ್
ಕೊಡಗಿನ ಬೆಡಗಿ ಇದೀಗ ‘ಭೋಜ್ಪುರಿ’ ಬಂಧುಮಡಿಕೇರಿ, ಜು. ೧೧: ಚಿತ್ರರಂಗದಲ್ಲಿ ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ಕೊಡಗಿನ ಬೆಡಗಿ ಅರಳು ಹುರಿದಂತೆ ಪಟಪಟನೆ ಮಾತನಾಡುವ ತಾರೆ ಹರ್ಷಿಕಾ ಪೂಣಚ್ಚ ಇದೀಗ ಭೋಜ್‌ಪುರಿ ಬಂಧುವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಒಳಚರಂಡಿ ಕಾಮಗಾರಿ ಅಪೂರ್ಣ ಸಾರ್ವಜನಿಕರಿಗೆ ತೊಂದರೆಭಾಗಮAಡಲ, ಜು. ೧೧: ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಯಿಂದ ಜನರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದ್ದು, ಜನರು ಪರದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು