ಮಲೆನಾಡಿನಲ್ಲಿ ಮಳೆಗೆ ಮೈದಳೆದಿರುವ ಜಲಕನ್ಯೆಯರು ಸೋಮವಾರಪೇಟೆ, ಜೂ. ೨೭ : ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನೈಸರ್ಗಿಕ ಜಲಪಾತಗಳು ಮೈದುಂಬಿಕೊAಡಿವೆ. ಪುಷ್ಪಗಿರಿ ಶ್ರೇಣಿಯಲ್ಲಿನ ಭಾರೀ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು,ಇಳಿದ ಮಳೆಯ ಪ್ರಮಾಣ ತಗ್ಗದ ಪ್ರವಾಹ ಮಡಿಕೇರಿ,ಜೂ.೨೭; ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿತು. ಮುಂಜಾನೆ ವೇಳೆ ಮಳೆ ಸುರಿಯುತ್ತಿತ್ತಾದರೂ ಹಗಲಿನಲ್ಲಿ ಬಿಡುವುತಾಲೂಕು ಮಟ್ಟದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಮಡಿಕೇರಿ, ಜೂ. ೨೭: ರೂ. ೩ ಕೋಟಿ ವೆಚ್ಚದಲ್ಲಿ ನಗರದ ಫೀ.ಮಾ. ಕಾರ್ಯಪ್ಪ ವೃತ್ತ ಸಮೀಪ ನಿರ್ಮಾಣಗೊಂಡ ಮಡಿಕೇರಿ ತಾಲೂಕು ಪಂಚಾಯಿತಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವಕೊಡಗಿನ ಗಡಿಯಾಚೆ ಕಾವೇರಿ ಆರತಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಬೆಂಗಳೂರು, ಜೂ. ೨೭: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದಕಣಿವೆಯಲ್ಲಿ ಶಾಶ್ವತ ಸೇತುವೆ ಸಚಿವ ಬೋಸರಾಜು ಇಂಗಿತ ಕೂಡಿಗೆ, ಜೂ. ೨೭: ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಮನವಿ ಮೇರೆಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ
ಮಲೆನಾಡಿನಲ್ಲಿ ಮಳೆಗೆ ಮೈದಳೆದಿರುವ ಜಲಕನ್ಯೆಯರು ಸೋಮವಾರಪೇಟೆ, ಜೂ. ೨೭ : ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನೈಸರ್ಗಿಕ ಜಲಪಾತಗಳು ಮೈದುಂಬಿಕೊAಡಿವೆ. ಪುಷ್ಪಗಿರಿ ಶ್ರೇಣಿಯಲ್ಲಿನ ಭಾರೀ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು,
ಇಳಿದ ಮಳೆಯ ಪ್ರಮಾಣ ತಗ್ಗದ ಪ್ರವಾಹ ಮಡಿಕೇರಿ,ಜೂ.೨೭; ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿತು. ಮುಂಜಾನೆ ವೇಳೆ ಮಳೆ ಸುರಿಯುತ್ತಿತ್ತಾದರೂ ಹಗಲಿನಲ್ಲಿ ಬಿಡುವು
ತಾಲೂಕು ಮಟ್ಟದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಮಡಿಕೇರಿ, ಜೂ. ೨೭: ರೂ. ೩ ಕೋಟಿ ವೆಚ್ಚದಲ್ಲಿ ನಗರದ ಫೀ.ಮಾ. ಕಾರ್ಯಪ್ಪ ವೃತ್ತ ಸಮೀಪ ನಿರ್ಮಾಣಗೊಂಡ ಮಡಿಕೇರಿ ತಾಲೂಕು ಪಂಚಾಯಿತಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ
ಕೊಡಗಿನ ಗಡಿಯಾಚೆ ಕಾವೇರಿ ಆರತಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಬೆಂಗಳೂರು, ಜೂ. ೨೭: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ
ಕಣಿವೆಯಲ್ಲಿ ಶಾಶ್ವತ ಸೇತುವೆ ಸಚಿವ ಬೋಸರಾಜು ಇಂಗಿತ ಕೂಡಿಗೆ, ಜೂ. ೨೭: ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಮನವಿ ಮೇರೆಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ