ಸೂಕ್ಷö್ಮ ಪರಿಸರ ಜಾಗದÀ ಗಡಿ ಗುರುತಿಸಿ ಹಕ್ಕುಪತ್ರ ವಿತರಿಸಲು ಗ್ರಾಮಸ್ಥರ ಆಗ್ರಹಸೋಮವಾರಪೇಟೆ, ಮಾ. ೨೬: ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸೂಕ್ಷö್ಮ ಪರಿಸರ ವಲಯಕ್ಕೆ ಸಂಬAಧಿಸಿದAತೆ ಹಲವಷ್ಟು ಗೊಂದಲಗಳಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ತಕ್ಷಣ ಸೂಕ್ಷö್ಮ ಪರಿಸರ ವಲಯಕ್ಕೆ ಸೇರಿದ ಜಾಗದ
ಫುಟ್ಬಾಲ್ ನೆಹರು ಎಫ್ಸಿಎ ತಂಡ ಪ್ರಥಮಗೋಣಿಕೊಪ್ಪ ವರದಿ, ಮಾ. ೨೬: ರಷ್‌ಅವರ್ ಫುಟ್ಬಾಲ್ ಕ್ಲಬ್ ವತಿಯಿಂದ ಹಾತೂರು-ಕೆಬ್ಬಮಾನಿ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ನೆಹರು ಎಫ್‌ಸಿ(ಎ) ಪ್ರಥಮ, ನೆಹರು ಎಫ್‌ಸಿ(ಬಿ) ದ್ವಿತೀಯ
ಹಾಡಿಗಳಲ್ಲಿ ಜಲಜೀವನ್ ಯೋಜನೆಗೆ ಚಾಲನೆ*ಗೋಣಿಕೊಪ್ಪ, ಮಾ. ೨೬: ರೂ. ೯೮.೧೫ ಲಕ್ಷ ಅನುದಾನದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಖ್ಯ, ದೇವಮಚ್ಚಿ ಅರಣ್ಯದಂಚಿನ ನಿವಾಸಿಗಳಿಗೆ ಜಲ್‌ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ
ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆನಾಪೋಕ್ಲು, ಮಾ. ೨೬: ನಗರದ ಮಹಿಳಾ ಸಮಾಜದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅಂಕೂರ್ ಶಾಲೆಯ ಪ್ರಾಂಶುಪಾಲೆ ಕೇಟೋಳಿರ ರತ್ನ ಚರ್ಮಣ ಉದ್ಘಾಟಿಸಿದರು. ನಂತರ ಮಾತನಾಡಿದ
ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆವೀರಾಜಪೇಟೆ, ಮಾ. ೨೬: ವೀರಾಜಪೇಟೆ ಭಾಗದ ರಸ್ತೆಗಳ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ರೂ. ೮ ಕೋಟಿ ಅನುದಾನವನ್ನು ಸರ್ಕಾರ ನೀಡಿದ್ದು, ಈ ಅನುದಾನದಲ್ಲಿ ಅನೇಕ ರಸ್ತೆಗಳ