ಕಾಫಿ ಮಂಡಳಿ ವತಿಯಿಂದ ರೈತರ ಸಭೆ ಗುಡ್ಡೆಹೊಸೂರು, ಮಾ. ೨೬: ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿಯ ದೇವಸ್ಥಾನ ಆವರಣದಲ್ಲಿ ಕಾಫಿ ಮಂಡಳಿಯಿAದ ಅಲ್ಲಿನ ರೈತರು ಮತ್ತು ಮಂಡಳಿಯ ಸಂಪರ್ಕಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು. ಕಾಫಿ ಬೆಳೆಗಳನ್ನು ಕಾಡುವ
ಬರಹ ಭಾಷೆ ಹಾಗೂ ಭಾವನೆಗಳು ಬದುಕಿಗೆ ದಾರಿದೀಪಉ.ರಾ. ನಾಗೇಶ್ ಆಶಯ ಕುಶಾಲನಗರ, ಮಾ. ೨೬: ಭಾಷೆ, ಬರಹ, ಬಣ್ಣ ಹಾಗೂ ಭಾವನೆಗಳು ಸಾಹಿತ್ಯ ಕೃಷಿಗೆ ದಾರಿದೀಪವಾಗಿವೆ. ಒಂದು ವೇಳೆ ಇವುಗಳು ನಶಿಸಿದರೆ ಮಾನವನ ಬದುಕು ಅವನತಿಯತ್ತ
ರೋಟರಿ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿ ತಹಶೀಲ್ದಾರ್ ಗೋವಿಂದರಾಜುಸೋಮವಾರಪೇಟೆ, ಮಾ. ೨೬: ರೋಟರಿ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ನಿಸ್ವಾರ್ಥತೆಯ ಸೇವಾ ಮನೋಭಾವ ರೋಟರಿ ಸದಸ್ಯರಲ್ಲಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅಭಿಪ್ರಾಯಿಸಿದರು. ರೋಟರಿ
‘ಆರ್ಥಿಕ ಆಯ್ಕೆ ಸ್ವಾತಂತ್ರö್ಯದಿAದ ಮಹಿಳಾ ಸಬಲೀಕರಣಕ್ಕೆ ಅರ್ಥ’ ಸೋಮವಾರಪೇಟೆ, ಮಾ. ೨೬: ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರö್ಯದೊAದಿಗೆ ಆಯ್ಕೆ ಸ್ವಾತಂತ್ರö್ಯವೂ ಇರಬೇಕು. ಹಾಗಾದಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದು ಹಿರಿಯ ಲೇಖಕಿ ಶ.ಗ. ನಯನತಾರಾ
ಬೀಳ್ಕೊಡುಗೆ ದತ್ತಿನಿಧಿ ವಿತರಣೆಮಡಿಕೇರಿ, ಮಾ. ೨೬: ನಗರದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯೊಂದಿಗೆ ದತ್ತಿನಿಧಿ ವಿತರಿಸಲಾಯಿತು. ಕಾರ್ಯಕ್ರಮವನ್ನು ದಾನಿ ಚೆಯ್ಯಂಡ ಸತ್ಯ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ