ಶನಿವಾರಸಂತೆ ಗ್ರಾಪಂ ಸಾಮಾನ್ಯ ಸಭೆಶನಿವಾರಸಂತೆ, ಮಾ. ೩೦: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು. ಸಭೆಯಲ್ಲಿ
ರ್ಯಾಲಿಯಲ್ಲಿ ಕೊಂಗAಡ ಗಗನ್ ಸಾಧನೆಚೆಟ್ಟಳ್ಳಿ, ಮಾ. ೩೦: ಅಮ್ಮತ್ತಿಯ ಕೊಂಗAಡ ಗಗನ್ ಕರುಂಬಯ್ಯ ಇಂಡಿಯನ್ ನ್ಯಾಷನಲ್ ರ‍್ಯಾಲಿಯ ಎರಡನೆ ಕ್ಯಾಟಗರಿಯಲ್ಲಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ ಒವರಾಲ್ ಚಾಂಪಿಯನ್ ಶಿಪ್‌ನ ಎರಡನೇ
ಹಾಸನ ಹಾಲು ಒಕ್ಕೂಟದ ವತಿಯಿಂದ ಜೇನು ಕೃಷಿ ತರಬೇತಿಗೆ ಕೊಡಗು ಜಿಲ್ಲೆ ಆಯ್ಕೆ ಗೋಪಾಲಯ್ಯಕೂಡಿಗೆ, ಮಾ. ೩೦: ಕೇಂದ್ರ ಸರ್ಕಾರ, ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ ಮತ್ತು ರಾಷ್ಟಿçÃಯ ಜೇನು ಮಂಡಳಿಯ ವತಿಯಿಂದ ರಾಷ್ಟಿçÃಯ ಮಟ್ಟದಲ್ಲಿ ಜೇನು ಕೃಷಿ ಅಭಿವೃದ್ಧಿಪಡಿಸುವ ಹಿನ್ನೆಲೆ
ಒಬೈದುಲ್ಲಾ ಸ್ಮಾರಕ ಹಾಕಿ ಗಮನ ಸೆಳೆದ ಕೊಡಗಿನ ಆಟಗಾರಪೊನ್ನಂಪೇಟೆ, ಮಾ. ೩೦: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರದಂದು ಮುಕ್ತಾಯ ಗೊಂಡ ಒಬೈದುಲ್ಲಾ ಸ್ಮಾರಕ ಹೆರಿಟೇಜ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಮಿ ಇಲೆವೆನ್ ತಂಡ ಎದುರಾಳಿ ತಂಡ
ಅತ್ಯುತ್ತಮ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಮಡಿಕೇರಿ, ಮಾ. ೩೦: ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡಾಕೌಶಲ್ಯ ಹೊಂದಿರುವ ಯುವಕರ ಆಯ್ಕೆ ಪ್ರಕ್ರಿಯೆ ಮಡ್ರಾಸ್ ರೆಜಿಮೆಂಟ್ ಸೆಂಟರ್‌ನ ತಂಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಪ್ರಿಲ್ ೨೫ ಹಾಗೂ