ವಿದ್ಯಾರ್ಥಿ ಭಾಷಣ ಶಿಕ್ಷಕನಿಂದ ಬೆದರಿಕೆ ಸೇವೆಯಿಂದ ಅಮಾನತು ವಿದ್ಯಾರ್ಥಿ ಭಾಷಣ-ಶಿಕ್ಷಕನಿಂದ ಬೆದರಿಕೆ : ಸೇವೆಯಿಂದ ಅಮಾನತು ಸೋಮವಾರಪೇಟೆ,ಏ.೧೮: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ವಿದ್ಯಾರ್ಥಿ ವಸತಿನಿಲಯದಲ್ಲಿ ವಿದ್ಯಾರ್ಥಿಯೋರ್ವ ಭಾಷಣ ಮಾಡಿದ್ದು, ಇದು
ಸುಂಟಿಕೊಪ್ಪದಲ್ಲಿ ಈಸ್ಟರ್ ಆಚರಣೆಸುಂಟಿಕೊಪ್ಪ,ಏ.೧೮: ಈಸ್ಟರ್ ಹಬ್ಬವನ್ನು ಸಂತ ಅಂಥೋಣಿ ದೇವಾಲಯದಲ್ಲಿ ಬಲಿಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಮಾನವ ಕುಲವನ್ನು ರಕ್ಷಿಸುವ ದಿಸೆಯಲ್ಲಿ ಯೇಸು ಕ್ರಿಸ್ತರು ಶುಕ್ರವಾರ ಶಿಲುಬೆಯ ಮೇಲೆ
ಹಾಡಿಗಳಲ್ಲಿ ಜಾಗೃತಿ ಕಾರ್ಯಕ್ರಮ ಕೂಡಿಗೆ, ಏ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಾಡಿಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕೂಡಿಗೆ
ಕಾವೇರಿ ತೀರದಲ್ಲಿ ಹರಿದ ಭಾವಲಹರಿ ಮಡಿಕೇರಿ,ಏ.೧೮; ಸುತ್ತಲೂ ಹಸಿರ ವನರಾಶಿ., ನಡುವೆ ಜುಳು ಜುಳು ನಾದದೊಂದಿಗೆ ಹರಿಯುವ ಕಾವೇರಿ., ಅಲ್ಲಲ್ಲಿ ಒಂದಷ್ಟು ಜನರ ಓಡಾಟ.., ಧೋ.. ಎಂದು ಸುರಿದು ನಿಂತ ಮಳೆ ಹನಿ
ವಿಧಾನಸಭೆ ಚುನಾವಣೆ ಮಡಿಕೇರಿ ಕ್ಷೇತ್ರದ ಮೇಲೆ ತೆನೆ ಹೊತ್ತ ಮಹಿಳೆಯ ಕಣ್ಣುಮಡಿಕೇರಿ, ಏ. ೧೮: ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆೆÉ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಆದರೆ ಜಾತ್ಯತೀತ ಜನತಾದಳ