ಸುಜು ಬೋಪಣ್ಣಗೆ ಅಧ್ಯಕ್ಷ ಸ್ಥಾನ ನೀಡಲು ಆಗ್ರಹಚೆಯ್ಯಂಡಾಣೆ, ಏ. ೧೮. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರನ್ನಾಗಿ ಕೊಡವ ಕೌಟುಂಬಿಕ ಹಾಕಿಯ ಜನಕ ಪಾಂಡAಡ ದಿ. ಕುಟ್ಟಪ್ಪ (ಕುಟ್ಟಣಿ) ಅವರ ಮಗನನ್ನು ಆಯ್ಕೆ ಮಾಡುವಂತೆ ಕರಡದ
ಭದ್ರಕಾಳಿ ದೇಗುಲ ವಾರ್ಷಿಕೋತ್ಸವ ಸಿದ್ದಾಪುರ, ಏ. ೧೮: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಸಂಭ್ರಮದಿAದ ಜರುಗಿತು. ದೇವಾಲಯದಲ್ಲಿ ವಿವಿಧ ತೆರೆ
ಬ್ರೆöÊನೋಬ್ರೆöÊನ್ ಪದವಿ ಪ್ರದಾನ ಮಡಿಕೇರಿ, ಏ. ೧೮: ಮಡಿಕೇರಿಯ ಬ್ರೆöÊನೋಬ್ರೆöÊನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆಯಿತು. ಒಟ್ಟು ೪೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಡಿಕೇರಿಯ ಕೇಂದ್ರದಲ್ಲಿ ಇದುವರೆಗೆ
ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಮಡಿಕೇರಿ, ಏ. ೧೮: ೧೯೮೮ನೇ ಇಸವಿಯಲ್ಲಿ ಕುಶಾಲನಗರದಲ್ಲಿ ಪ್ರಾರಂಭವಾದ ಇಗ್ಗುತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕೋರ್ಟನ್ನು
ಮುಂಚೂಣಿಯಲ್ಲಿರುವ ಸಂಪಾಜೆ ಸೊಸೈಟಿ ಶಾಸಕರ ಶ್ಲಾಘನೆ ಮಡಿಕೇರಿ, ಏ. ೧೮: ಸಂಪೂರ್ಣ ಡಿಜಿಟಲೀಕರಣದಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕ