ಬೆಂಕಿ ಅವಘಡ ವಾಸದ ಮನೆ ಭಾಗಶಃ ಭಸ್ಮ ಕೊಡ್ಲಿಪೇಟೆ, ಏ. ೧೯: ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ವಾಸದ ಮನೆ ಭಾಗಶಃ ಭಸ್ಮಗೊಂಡಿರುವ ಘಟನೆ ಸಮೀಪದ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ ಎಂ.ಕೆ.ಗAಗಾಧರ್ ಎಂಬವರ
ಶನಿವಾರಸಂತೆಯಲ್ಲಿ ಯುವಕರ ನಡುವೆ ಘರ್ಷಣೆ'ಸೋಮವಾರಪೇಟೆ/ಶನಿವಾರಸಂತೆ, ಏ. ೧೯: ಶನಿವಾರಸಂತೆಯಲ್ಲಿ ಇಂದು ಸಂಜೆ ಭಿನ್ನಕೋಮಿನ ಯುವಕರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪಟ್ಟಣದ ಕೆ.ಆರ್.ಸಿ. ಸರ್ಕಲ್‌ನಲ್ಲಿ ಇಂದು ಸಂಜೆ
ನಾಲ್ನಾಡ್ ಕೊಡವ ಕಪ್ ಹಾಕಿ ೧೧ ತಂಡಗಳ ಮುನ್ನಡೆನಾಪೋಕ್ಲು, ಏ. ೧೯: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಎರಡನೆಯ ದಿನದ ಪಂದ್ಯಾಟದಲ್ಲಿ
ಕಾರ್ಯಾಚರಣೆ ನಡುವೆಯೆ ಅರಣ್ಯದತ್ತ ಮರಳಿದವೇ ಹುಲಿಗಳುಗೋಣಿಕೊಪ್ಪಲು, ಏ. ೧೯ : ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ದಕ್ಷಿಣ ಕೊಡಗಿನ ಬಿಟ್ಟಂಗಾಲ, ರುದ್ರಗುಪ್ಪೆ, ಬಿ. ಶೆಟ್ಟಿಗೇರಿ, ಕೊಂಗಣ, ಕುಂದ, ಈಚೂರು, ಹಾತೂರು, ಬೈಗೋಡು
ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಲತೀಶ*ಗೋಣಿಕೊಪ್ಪ, ಏ. ೧೯: ಫ್ರಾನ್ಸ್ ದೇಶದಲ್ಲಿ ನಡೆಯಲಿರುವ ೧೯ನೇ ವಿಶ್ವ ‘ಜಿಮ್ನಾಸಿಯಾಡ್ ಇಂಟರ್‌ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಫೆಡರೇಷನ್‌ನಲ್ಲಿ’ ಭಾರತದಿಂದ ಭಾಗವಹಿಸಲು ಕೊಡಗಿನ ತಿತಿಮತಿ, ನೊಖ್ಯ ಗ್ರಾಮದ ಚೆಪುö್ಪಡೀರ