ಹರ್ಷವರ್ಧನ್ ಜ್ಞಾಪಕಾರ್ಥ ರೋಗಿಗಳಿಗೆ ಹಣ್ಣು ಹಂಪಲು ವಿತರಣೆವೀರಾಜಪೇಟೆ, ಏ. ೧೯: ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ್‌ರವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ವೀರಾಜಪೇಟೆ ನಗರ ಹಿಂದೂ ಮಲೆಯಾಳಿ ಅಸೋಸಿಯೇಶನ್ ವತಿಯಿಂದ
ವಿಶ್ವಕರ್ಮ ಸಮಿತಿಯಿಂದ ವಾರ್ಷಿಕೋತ್ಸವಗೋಣಿಕೊಪ್ಪಲು, ಏ. ೧೯: ಸಮಾಜ ಬಾಂಧವರು ತಮ್ಮ ಆದಾಯದ ಒಂದು ಪಾಲನ್ನು ಕಷ್ಟದಲ್ಲಿರುವ ಸಮುದಾಯಕ್ಕೆ ನೀಡುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಗಳಾಗುವಂತೆ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ
ಕುಟ್ಟದಲ್ಲಿ ಮೇಳೈಸಿದ ಹಿಂದೂ ಸಮಾವೇಶಗೋಣಿಕೊಪ್ಪಲು, ಏ. ೧೮: ಕೊಡಗಿನ ಗಡಿ ಭಾಗವಾದ ಕುಟ್ಟದಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ದುರ್ಗಾವಾಹಿನಿಯ ಆಶ್ರಯದಲ್ಲಿ ಜನಜಾಗೃತಿ ಸಮಾವೇಶ ಹಾಗೂ
ಕೂಟಿಯಾಲಕ್ಕೆ ರೂ ೨೬೦ ಕೋಟಿ ಮಡಿಕೇರಿ, ಏ.೧೮: ವೀರಾಜಪೇಟೆ ತಾಲೂಕಿನ ಕೂಟಿಯಾಲ ಸೇತುವೆ/ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ರೂ. ೨.೬೦ ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದಿಂದ
ಕೊಡವ ಭಾಷಾ ಪರೀಕ್ಷೆ ಬರೆದ ವಿದ್ಯಾರ್ಥಿಗಳುಪೊನ್ನಂಪೇಟೆ, ಏ.೧೮: ಮಂಗಳೂರು ವಿಶ್ವವಿದ್ಯಾನಿಲಯವು, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೊಡವ ಭಾಷಾ ವಿಷಯದ ಬೋಧನೆಗೆ ಅನುಮತಿಯನ್ನು ನೀಡುವ ಮೂಲಕ ದ್ವಿತೀಯ