ತಪಾಸಣಾ ಕೆಂದ್ರಕ್ಕೆ ಹಾನಿಕೂಡಿಗೆ, ಏ. 28: ಜಿಲ್ಲೆಯ ಗಡಿಭಾಗ ಶಿರಂಗಾಲದ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ತಪಾಸಣೆ ಕೇಂದ್ರವು ಕಳೆದ ರಾತ್ರಿಯ ಗಾಳಿ-ಮಳೆಗೆ ಕೊಠಡಿಯ ಹಂಚುಗಳು ಜೂಜು ಅಡ್ಡೆ ಮೇಲೆ ದಾಳಿ : 6 ಮಂದಿ ಬಂಧನಮಡಿಕೇರಿ, ಏ. 28: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ. ತಾ. 27ರಂದು ಖಚಿತ ವರ್ತಮಾನ ಆಧಾರದ ಮೇರೆ ಸಂತ್ರಸ್ತರ ಮನೆ ವೀಕ್ಷಣೆಮಡಿಕೇರಿ, ಏ.28 : ಮಾದಾಪುರ ಬಳಿಯ ಜಂಬೂರಿನಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಸಿದರು. ಶಾಸಕ ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧಕ್ಷೆ ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಏ. 28: ಹಂಚಿಕಾಡು ಗ್ರಾಮದ ಗೌತಮ್ ಪೊನ್ನಪ್ಪ ಅವರ ತೋಟದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ತಾ. 29 ರಂದು (ಇಂದು) ಅರಣ್ಯ ಇಲಾಖೆ ಸಿಬ್ಬಂದಿಗಳು ನಿಧನಹೊದ್ದೂರು ನಿವಾಸಿ ಚೆಟ್ಟಿಮಾಡ ನಂದಕುಮಾರ್ (ಪುಟ್ಟಣ್ಣ-54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು)
ತಪಾಸಣಾ ಕೆಂದ್ರಕ್ಕೆ ಹಾನಿಕೂಡಿಗೆ, ಏ. 28: ಜಿಲ್ಲೆಯ ಗಡಿಭಾಗ ಶಿರಂಗಾಲದ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ತಪಾಸಣೆ ಕೇಂದ್ರವು ಕಳೆದ ರಾತ್ರಿಯ ಗಾಳಿ-ಮಳೆಗೆ ಕೊಠಡಿಯ ಹಂಚುಗಳು
ಜೂಜು ಅಡ್ಡೆ ಮೇಲೆ ದಾಳಿ : 6 ಮಂದಿ ಬಂಧನಮಡಿಕೇರಿ, ಏ. 28: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿದ್ದಾರೆ. ತಾ. 27ರಂದು ಖಚಿತ ವರ್ತಮಾನ ಆಧಾರದ ಮೇರೆ
ಸಂತ್ರಸ್ತರ ಮನೆ ವೀಕ್ಷಣೆಮಡಿಕೇರಿ, ಏ.28 : ಮಾದಾಪುರ ಬಳಿಯ ಜಂಬೂರಿನಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಸಿದರು. ಶಾಸಕ ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧಕ್ಷೆ
ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಏ. 28: ಹಂಚಿಕಾಡು ಗ್ರಾಮದ ಗೌತಮ್ ಪೊನ್ನಪ್ಪ ಅವರ ತೋಟದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ತಾ. 29 ರಂದು (ಇಂದು) ಅರಣ್ಯ ಇಲಾಖೆ ಸಿಬ್ಬಂದಿಗಳು
ನಿಧನಹೊದ್ದೂರು ನಿವಾಸಿ ಚೆಟ್ಟಿಮಾಡ ನಂದಕುಮಾರ್ (ಪುಟ್ಟಣ್ಣ-54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು)