೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ೧೫ ದಿನದೊಳಗೆ ಆದೇಶ ನಿರೀಕ್ಷೆಸೋಮವಾರಪೇಟೆ, ಮೇ ೯: ಕೊಡಗಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ
ಹಾಕಿ ಲೀಗ್ ಅಮ್ಮತ್ತಿ ಸ್ಪೋರ್ಟ್ಸ್ ತಂಡ ಕ್ವಾರ್ಟರ್ ಫೈನಲ್ಗೆಗೋಣಿಕೊಪ್ಪ ವರದಿ, ಮೇ ೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡ ಕ್ವಾರ್ಟರ್ ಫೈನಲ್
ತಾ ೧೯ರಂದು ವೀರಾಜಪೇಟೆಯಲ್ಲಿ ಹಿಂದೂ ಸಮಾಜೋತ್ಸವವೀರಾಜಪೇಟೆ, ಮೇ ೯: ವಿಶ್ವ ಹಿಂದೂ ಪರಿಷದ್, ಭಜರಂಗ ದಳ, ದುರ್ಗಾವಾಹಿನಿ ಮಾತೃಶಕ್ತಿ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. ೧೯ ರಂದು ವೀರಾಜಪೇಟೆ ತಾಲೂಕು ಮೈದಾನದಲ್ಲಿ
ಗೌಡ ಕಪ್ ಫುಟ್ಬಾಲ್ ೪ ತಂಡಗಳು ಫ್ರಿಕ್ವಾರ್ಟರ್ ಹಂತಕ್ಕೆಮಡಿಕೇರಿ, ಮೇ ೯: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ಕೊಡಗು ಗೌಡ ಕುಟುಂಬಗಳ ಫುಟ್ಬಾಲ್ ಪಂದ್ಯಾಟದಲ್ಲಿ ಚೆರಿಯಮನೆ, ಮುಕ್ಕಾಟಿ (ಬಿ), ಮಂಞAಡ್ರ, ಮಗೇರನ
ಬೆಂಗಳೂರಿನಲ್ಲಿ ಬಸ್ ಅಪಘಾತ ಜಿಲ್ಲೆಯ ೬ ಮಂದಿ ಪಾರುಮಡಿಕೇರಿ, ಮೇ ೯ : ರಸ್ತೆ ಗುಂಡಿಯಿAದಾಗಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ ೬ ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಸರಕಾರಿ ಬಸ್ ನಿಲ್ದಾಣದಿಂದ