ಪ್ರತಿಭಟನಾಕಾರರನ್ನು ಮನವೊಲಿಸುವ ಯತ್ನ ವಿಫಲ ಗೋಣಿಕೊಪ್ಪಲು, ಮೇ ೧೬: ತಾ. ೪ರಂದು ೬೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಹೆಚ್.ಡಿ.ಕೋಟೆಯ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವೀರಾಜಪೇಟೆ
ಪೊರುಕೊಂಡ ಕ್ರಿಕೆಟ್ ತಂಬುಕುತ್ತಿರ ಮುಕ್ಕಾಟಿರ ಸೆಮಿಫೈನಲ್ಗೆ ಗೋಣಿಕೊಪ್ಪ ವರದಿ, ಮೇ. ೧೬ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ತಂಬುಕುತ್ತಿರ ಹಾಗೂ ಮುಕ್ಕಾಟೀರ
ಮಿನಿ ಒಲಂಪಿಕ್ಸ್ಗೆ ಆಯ್ಕೆಮಡಿಕೇರಿ, ಮೇ ೧೬: ರಾಜ್ಯಮಟ್ಟದ ಮಿನಿ ಒಲಂಪಿಕ್ಸ್ಗೆ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಪೊನ್ನಂಪೇಟೆಯ ಹಾಕಿ ಕೂರ್ಗ್ ನಡೆಸಿದ ಹಾಕಿ ಶಿಬಿರದಲ್ಲಿ
ನಿಯಂತ್ರಣ ತಪ್ಪಿದ ಆ್ಯಂಬ್ಯುಲೆನ್ಸ್ ಸುAಟಿಕೊಪ್ಪ, ಮೇ ೧೬: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿದ್ದ ಆ್ಯಂಬ್ಯುಲೆನ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಾಷ್ಟಿçÃಯ ಹೆದ್ದಾರಿ ಬಳಿಯ ತೋಟಕ್ಕೆ ನುಗ್ಗಿದ
ಹಕ್ಕು ಪತ್ರಕ್ಕೆ ಒತ್ತಾಯ ಪ್ರತಿಭಟನೆ*ಗೋಣಿಕೊಪ್ಪ, ಮೇ ೧೬: ಲೈನ್ ಮನೆಗಳಲ್ಲಿ ವಾಸಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳಿಗೆ ನಿವೇಶನದ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಲೈನ್ ಮನೆ ಕಾರ್ಮಿಕರ ಸಂಘ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ. ಹೊಸೂರು