ಕಾಡು ಬೆಕ್ಕು ಬೇಟೆ: ಇಬ್ಬರ ಬಂಧನಗೋಣಿಕೊಪ್ಪ ವರದಿ, ಅ. 31: ಕಾಡುಬೆಕ್ಕು ಬೇಟೆಯಾಡಿದ ಆರೋಪದಡಿ ಪೊನ್ನಂಪೇಟೆ ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳಿಂದ ಜೋಡಿ ನಳಿಕೆ ಕೋವಿ ಹಾಗೂ ಮಾಂಸ
ಇಂದು ಕಾಡಾನೆ ಕಾರ್ಯಾಚರಣೆಮಡಿಕೇರಿ, ಅ. 31: ಮಡಿಕೇರಿ ತಾಲೂಕಿನ ಕುಂಬಳದಾಳು, ಹೊದ್ದೂರು, ಹೊದವಾಡ, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಾ. 1ರಂದು (ಇಂದು) ಕಾರ್ಯಾಚರಣೆಯೊಂದಿಗೆ ಕಾಡಿಗೆ ಓಡಿಸಲಾಗುವದು ಎಂದು ಅರಣ್ಯಾಧಿಕಾರಿ
ಮಗುಚಿಬಿದ್ದ ಟ್ಯಾಂಕರ್: ಕ್ಲೀನರ್ಗೆ ಗಾಯಸುಂಟಿಕೊಪ್ಪ, ಅ.31: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಶಾಂತಿಗಿರಿ ತೋಟದ ಸಮೀಪದ ತಿರುವಿನಲ್ಲಿ ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಟ್ಯಾಂಕರ್ ಮಗುಚಿದ ಪರಿಣಾಮ ಕ್ಲೀನರ್ ಗಾಯಗೊಂಡು ಆಸ್ಪತ್ರೆ ಸೇರಿದ ಘಟಣೆ
ಹೋರಾಟಕ್ಕೆ ಬೆಂಬಲ ಚೆಟ್ಟಳ್ಳಿ, ಅ.31: ಶ್ರೀ ಅಯ್ಯಪ್ಪ ಕ್ಷೇತ್ರ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ತಾ. 2ರಂದು ನಡೆಯಲಿರುವ ಶಬರಿಮಲೆ ಕ್ಷೇತ್ರ ರಕ್ಷಿಸಿ ಆಂದೋಲನಕ್ಕೆ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿ ಸಂಚಾಲಕ
ಇಂದು ಕಾಡಾನೆ ಕಾರ್ಯಾಚರಣೆಮಡಿಕೇರಿ, ಅ. 31: ಮಡಿಕೇರಿ ತಾಲೂಕಿನ ಕುಂಬಳದಾಳು, ಹೊದ್ದೂರು, ಹೊದವಾಡ, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಾ. 1ರಂದು (ಇಂದು) ಕಾರ್ಯಾಚರಣೆಯೊಂದಿಗೆ ಕಾಡಿಗೆ ಓಡಿಸಲಾಗುವದು ಎಂದು ಅರಣ್ಯಾಧಿಕಾರಿ