ಪುನರ್ವಸತಿ ಕೇಂದ್ರ ಹಾಡಿಗಳ ಅಭಿವೃದ್ಧಿಗೆ ಪ್ರಯತ್ನ: ರಾಜಾರಾವ್ಕೂಡಿಗೆ, ಮೇ 12: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ, ಹುಣಸೆಪಾರೆ, ಕುಂಬಾರ ಹಾಡಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ ವೀಡಿಯೊ ಸಂವಾದಮಡಿಕೇರಿ, ಮೇ 12: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಔಷಧಿ ಆಹಾರ ಪದಾರ್ಥ ವಿತರಣೆಪೆÇನ್ನಂಪೇಟೆ, ಮೇ 12: ಗೋಣಿಕೊಪ್ಪ ಸಮೀಪದ ಮೈಸೂರಮ್ಮ ನಗರದಲ್ಲಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪುಕುಟ್ಟನ್ ಎಂಬವರು ಔಷಧಿಕೊಳ್ಳಲು ಹಣವಿಲ್ಲದೆ ತೊಂದರೆಗೊಳಗಾಗಿದ್ದನ್ನು ಮನಗಂಡು ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಕಿಟ್ ವಿತರಣೆಕುಶಾಲನಗರ, ಮೇ 12: ಕುಶಾಲನಗರ ವ್ಯಾಪ್ತಿಯ 30 ಅರ್ಚಕರಿಗೆ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಿಸಲಾಯಿತು. ಮಾಧ್ಯಮ ಸ್ಪಂದನ ಕೋರಿಕೆ ಮೇಲೆ ಅರ್ಚಕರಿಗೆ ಕಿಟ್ ವಿತರಿಸಲಾಯಿತು. ಸವಿತಾ ಸಮಾಜದ ಸದಸ್ಯರಿಗೆ ಸ್ಯಾನಿಟೈಸರ್ ಕಿಟ್ ವಿತರಣೆಸೋಮವಾರಪೇಟೆ, ಮೇ 12: ಇಲ್ಲಿನ ಸವಿತಾ ಸಮಾಜದ ಸದಸ್ಯರಿಗೆ ಗುತ್ತಿಗೆದಾರ ಮಹಾದೇವ್ ಅವರು ಅಗತ್ಯ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಿದರು. ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ಸುಮಾರು 35
ಪುನರ್ವಸತಿ ಕೇಂದ್ರ ಹಾಡಿಗಳ ಅಭಿವೃದ್ಧಿಗೆ ಪ್ರಯತ್ನ: ರಾಜಾರಾವ್ಕೂಡಿಗೆ, ಮೇ 12: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ, ಹುಣಸೆಪಾರೆ, ಕುಂಬಾರ ಹಾಡಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ
ವೀಡಿಯೊ ಸಂವಾದಮಡಿಕೇರಿ, ಮೇ 12: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ
ಔಷಧಿ ಆಹಾರ ಪದಾರ್ಥ ವಿತರಣೆಪೆÇನ್ನಂಪೇಟೆ, ಮೇ 12: ಗೋಣಿಕೊಪ್ಪ ಸಮೀಪದ ಮೈಸೂರಮ್ಮ ನಗರದಲ್ಲಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪುಕುಟ್ಟನ್ ಎಂಬವರು ಔಷಧಿಕೊಳ್ಳಲು ಹಣವಿಲ್ಲದೆ ತೊಂದರೆಗೊಳಗಾಗಿದ್ದನ್ನು ಮನಗಂಡು ಅವರಿಗೆ ಒಂದು ತಿಂಗಳಿಗೆ ಆಗುವಷ್ಟು
ಕಿಟ್ ವಿತರಣೆಕುಶಾಲನಗರ, ಮೇ 12: ಕುಶಾಲನಗರ ವ್ಯಾಪ್ತಿಯ 30 ಅರ್ಚಕರಿಗೆ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಿಸಲಾಯಿತು. ಮಾಧ್ಯಮ ಸ್ಪಂದನ ಕೋರಿಕೆ ಮೇಲೆ ಅರ್ಚಕರಿಗೆ ಕಿಟ್ ವಿತರಿಸಲಾಯಿತು.
ಸವಿತಾ ಸಮಾಜದ ಸದಸ್ಯರಿಗೆ ಸ್ಯಾನಿಟೈಸರ್ ಕಿಟ್ ವಿತರಣೆಸೋಮವಾರಪೇಟೆ, ಮೇ 12: ಇಲ್ಲಿನ ಸವಿತಾ ಸಮಾಜದ ಸದಸ್ಯರಿಗೆ ಗುತ್ತಿಗೆದಾರ ಮಹಾದೇವ್ ಅವರು ಅಗತ್ಯ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಿದರು. ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ಸುಮಾರು 35