ಜೀವ ಹೋಗಿ ಎರಡು ವರ್ಷ ಕಳೆದರೂ ದೊರಕದ ಪರಿಹಾರಮಡಿಕೇರಿ, ಮೇ ೧೫: ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯ ಪ್ರಾಣಿ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆಗಳಲ್ಲಿ ಕಾಡಾನೆ ಧಾಳಿ ಮಾಡುತ್ತಿರುತ್ತದೆ., ಕೃಷಿ ಫಸಲು ನಾಶವಾಗುತ್ತದೆ., ಮಾನವ
ಕೊಡಗು ಗೌಡ ಫುಟ್ಬಾಲ್ ಪಂದ್ಯಾಟ ಮುಕ್ಕಾಟಿ ಚಾಂಪಿಯನ್ ಪಡಿಕಲ್ ರನ್ನರ್ ಅಪ್ಮಡಿಕೇರಿ, ಮೇ ೧೫: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮುಕ್ಕಾಟಿ
ಕೊಡಗಿನ ಗಡಿಯಾಚೆಕ್ರಿಕೆಟ್ ದಂತಕಥೆ ಆಂಡ್ರೂö್ಯ ಸೈಮಂಡ್ಸ್ ಇನ್ನಿಲ್ಲ ಆಸ್ಟೆçÃಲಿಯಾ, ಮೇ ೧೫: ಆಸ್ಟೆçÃಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ‍್ಯೂ ಸೈಮಂಡ್ಸ್ ಶನಿವಾರ ತಡರಾತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಸ್ಟೆçÃಲಿಯನ್ ಪೊಲೀಸರ ಪ್ರಕಾರ,
ಶ್ರದ್ಧಾಭಕ್ತಿಯಿಂದ ನಡೆದ ಅಷ್ಠಬಂಧ ಬ್ರಹ್ಮಕಲಶೋತ್ಸವಸುಂಟಿಕೊಪ್ಪ, ಮೇ ೧೫: ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಶೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು
‘‘ತೇಂಬಾಡ್’’ ಕೊಡವ ಚಲನಚಿತ್ರ ತಾ ೧೯ ರಂದು ಬಿಡುಗಡೆಮಡಿಕೇರಿ, ಮೇ ೧೫: ಒಗ್ಗಟ್ಟನ್ನು ತಿರುಳಾಗಿಸಿಕೊಂಡು ಹೆಣೆಯಲಾದ ಸಾಂಸಾರಿಕ ಕಥಾ ಹಂದರವನ್ನು ಹೊಂದಿರುವ ಭಕ್ತಿ ಪ್ರೊಡಕ್ಷನ್ಸ್ ನಿರ್ಮಾಣದ "ತೇಂಬಾಡ್" ಕೊಡವ ಚಲನಚಿತ್ರ ತಾ. ೧೯ ರಂದು ಗೋಣಿಕೊಪ್ಪದಲ್ಲಿ