ಇಹಲೋಕ ತ್ಯಜಿಸಿದ ಮುತ್ತಪ್ಪ ರೈಮಡಿಕೇರಿ, ಮೇ 15: ಒಂದೊಮ್ಮೆ ಭೂಗತ ಲೋಕದಲ್ಲಿ ಭಾರೀ ಸದ್ದು ಮಾಡಿ ನಂತರದ ವರ್ಷಗಳಲ್ಲಿ ಈ ಚಟುವಟಿಕೆಯಿಂದ ತಟಸ್ಥಗೊಂಡು ಜಯಕರ್ನಾಟಕ ಎಂಬ ಸಂಘಟನೆಯನ್ನು ಸಂಸ್ಥಾಪಿಸಿದ್ದ, ಇದರ ಅಧ್ಯಕ್ಷ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ಸ್ವಾಗತಮಡಿಕೇರಿ, ಮೇ 15: ಎಪಿಎಂಸಿ ಪ್ಲಾಟ್‍ಫಾರ್ಮ್ ಮೂಲಕ ಕಡ್ಡಾಯವಾಗಿ ಹೋಗದೆ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾವದೇ ಖರೀದಿದಾರರಿಗೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವಂತೆ ಕರ್ನಾಟಕ 10 ರೂ. ನಾಣ್ಯ ಪಡೆಯಲು ಚೇಂಬರ್ ಮನವಿಮಡಿಕೇರಿ, ಮೇ 15 : ಆರ್‍ಬಿಐ ಸೂಚನೆಯಂತೆ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಲ್ಲಿದ್ದು, ಗ್ರಾಹಕರು ಹಾಗೂ ವರ್ತಕರು ನಾಣ್ಯಗಳನ್ನು ನಿರಾತಂಕವಾಗಿ ಪಡೆಯಬಹುದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾವೇರಿ ನದಿ ಕಾಮಗಾರಿಗೆ ನಿವಾಸಿಗಳ ಒತ್ತಾಯಕುಶಾಲನಗರ, ಮೇ 15 : ಕುಶಾಲನಗರದಲ್ಲಿ ಆರಂಭಗೊಂಡಿದ್ದ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸ್ಥಗಿತಗೊಂಡ ಕಾರಣ ಪಟ್ಟಣದ ಪ್ರವಾಹ ಪೀಡಿತ ಬಡಾವಣೆಗಳ ಸಂತ್ರಸ್ತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆಯಲ್ಲಿ ಮುಳುಗಿ ಬಾಲಕಿ ಸಾವು ಸಿದ್ದಾಪುರ, ಮೇ 15: ಮಕ್ಕಳೊಂದಿಗೆ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಗ್ರಾಮದ ನಿವಾಸಿ
ಇಹಲೋಕ ತ್ಯಜಿಸಿದ ಮುತ್ತಪ್ಪ ರೈಮಡಿಕೇರಿ, ಮೇ 15: ಒಂದೊಮ್ಮೆ ಭೂಗತ ಲೋಕದಲ್ಲಿ ಭಾರೀ ಸದ್ದು ಮಾಡಿ ನಂತರದ ವರ್ಷಗಳಲ್ಲಿ ಈ ಚಟುವಟಿಕೆಯಿಂದ ತಟಸ್ಥಗೊಂಡು ಜಯಕರ್ನಾಟಕ ಎಂಬ ಸಂಘಟನೆಯನ್ನು ಸಂಸ್ಥಾಪಿಸಿದ್ದ, ಇದರ ಅಧ್ಯಕ್ಷ
ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ಸ್ವಾಗತಮಡಿಕೇರಿ, ಮೇ 15: ಎಪಿಎಂಸಿ ಪ್ಲಾಟ್‍ಫಾರ್ಮ್ ಮೂಲಕ ಕಡ್ಡಾಯವಾಗಿ ಹೋಗದೆ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾವದೇ ಖರೀದಿದಾರರಿಗೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವಂತೆ ಕರ್ನಾಟಕ
10 ರೂ. ನಾಣ್ಯ ಪಡೆಯಲು ಚೇಂಬರ್ ಮನವಿಮಡಿಕೇರಿ, ಮೇ 15 : ಆರ್‍ಬಿಐ ಸೂಚನೆಯಂತೆ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಲ್ಲಿದ್ದು, ಗ್ರಾಹಕರು ಹಾಗೂ ವರ್ತಕರು ನಾಣ್ಯಗಳನ್ನು ನಿರಾತಂಕವಾಗಿ ಪಡೆಯಬಹುದೆಂದು ಕೊಡಗು ಜಿಲ್ಲಾ ಚೇಂಬರ್ ಆಫ್
ಕಾವೇರಿ ನದಿ ಕಾಮಗಾರಿಗೆ ನಿವಾಸಿಗಳ ಒತ್ತಾಯಕುಶಾಲನಗರ, ಮೇ 15 : ಕುಶಾಲನಗರದಲ್ಲಿ ಆರಂಭಗೊಂಡಿದ್ದ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸ್ಥಗಿತಗೊಂಡ ಕಾರಣ ಪಟ್ಟಣದ ಪ್ರವಾಹ ಪೀಡಿತ ಬಡಾವಣೆಗಳ ಸಂತ್ರಸ್ತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಯಲ್ಲಿ ಮುಳುಗಿ ಬಾಲಕಿ ಸಾವು ಸಿದ್ದಾಪುರ, ಮೇ 15: ಮಕ್ಕಳೊಂದಿಗೆ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಗ್ರಾಮದ ನಿವಾಸಿ