ತಾ ೨೫ ರಂದು ಮಡಿಕೇರಿಯಲ್ಲಿ ಗಡಿ ಸಾಂಸ್ಕೃತಿಕ ಉತ್ಸವಮಡಿಕೇರಿ, ಮೇ ೨೧: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ೨೦೨೧-೨೨ನೇ ಸಾಲಿನ ಗಡಿ ಸಾಂಸ್ಕೃತಿಕ ಉತ್ಸವ
ಮಿನಿ ಒಲಂಪಿಕ್ ಹಾಕಿ ಕೂರ್ಗ್ ಫೈನಲ್ಗೆ ಗೋಣಿಕೊಪ್ಪ ವರದಿ, ಮೇ. ೨೧ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಮಿನಿ
ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ದುರ್ಮರಣನಾಪೋಕ್ಲು, ಮೇ ೨೧: ಮರದ ಕೊಂಬೆ ಕಡಿಯುವ ಸಂದರ್ಭ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಮರದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಾಪೋಕ್ಲು ಸಮೀಪದ ಮರಂದೋಡ
ಈಜಲು ತೆರಳಿದ್ದ ಯುವಕ ಹೊಳೆಯಲ್ಲಿ ಮುಳುಗಿ ಸಾವುನಾಪೋಕ್ಲು, ಮೇ. ೨೧: ಈಜಲು ತೆರಳಿದ್ದ ಯುವಕ ಹೊಳೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರೆಕಾಡು ಬಳಿಯ ಹೊಳೆಯಲ್ಲಿ ನಡೆದಿದೆ. ಸಮೀಪದ ಕೊಟ್ಟಮುಡಿ
ಕಾವೇರಿ ಕಥನದ ನಡುವೆ ಚಿಂತನ ಮಂಥನದ ಭಾಗ ೧ಲೋಕ ತ್ಯಾಗಮಯಿ ಕಾವೇರಿಯು ಭಾರತ ಮಾತೆಯ ಸುಪುತ್ರಿ ನಾನು ನನ್ನ ಈ ಸರಣಿ ರೂಪದ ಕಾವೇರಿಯ ಮಹಿಮಾ ಕಥನವನ್ನು ಮುಕ್ತಾಯಗೊಳಿಸುವ ಮುನ್ನ ಒಂದು ರೋಮಾಂಚಕರೀ ಸತ್ಯಾನುಭವವನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೂ ಮುನ್ನ