ಕಸ ಸಂಗ್ರಹ ವಾಹನಗಳಿಗೆ ಚಾಲನೆಮಡಿಕೇರಿ, ಮೇ ೨೧: ಮಡಿಕೇರಿ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯದ ಕಸ ಸಂಗ್ರಹಣೆಗಾಗಿ ನೂತನವಾಗಿ ಖರೀದಿಸಲಾಗಿರುವ ಎರಡು ಟ್ರಾö್ಯಕ್ಟರ್‌ಗಳಿಗೆ ಪೂಜೆ ಸಲ್ಲಿಸಿ ಚಾಲನೆ ಮಾಡುವ ಮೂಲಕ ಶಾಸಕ
ಪ್ರಾಕೃತಿಕ ವಿಕೋಪ ನಿರ್ವಹಣೆ ನೋಡಲ್ ಅಧಿಕಾರಿಗಳ ನೇಮಕ ಮಡಿಕೇರಿ, ಮೇ ೨೧: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಭಾದಕಕ್ಕೆ ಒಳಗಾಗಬಹುದಾದ (ಸಂಭವನೀಯ ಪ್ರಕೃತಿ ವಿಕೋಪದಿಂದ ಆಗಬಹುದಾದ) ಹಾನಿ ನಿಭಾಯಿಸಲು ಮತ್ತು ಕೋವಿಡ್-೧೯ ಹರಡದಂತೆ
ತನಿಖೆಗೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆನಾಪೋಕ್ಲು, ಮೇ ೨೧: ನಾಪೋಕ್ಲು-ವೀರಾಜಪೇಟೆಯ ಮುಖ್ಯ ರಸ್ತೆಯ ದುರಸ್ತಿಗಾಗಿ ಕೊಳಕೇರಿ ಗ್ರಾಮದಲ್ಲಿ ಹಲವಾರು ಬಾರಿ ಪ್ರತಿಭಟನೆ ಮಾಡಿರುವುದರಿಂದ ಕಳೆದ ೧೫ ದಿನಗಳ ಹಿಂದೆ ರಸ್ತೆ ಡಾಂಬರೀಕರಣ ಗೊಳಿಸಲಾಯಿತು.
ತನಿಖೆಗೆ ಒತ್ತಾಯಿಸಿ ಎಸ್ಡಿಪಿಐ ಪ್ರತಿಭಟನೆಮಡಿಕೇರಿ, ಮೇ ೨೧: ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಭಜರಂಗದಳ ವತಿಯಿಂದ ನಡೆದ ಪ್ರಶಿಕ್ಷಣ ವರ್ಗ ತರಬೇತಿ ಸಂಬAಧ ರಾಷ್ಟಿçÃಯ ತನಿಖಾ ದಳದಿಂದ (ಎನ್.ಐ.ಎ.) ತನಿಖೆ ನಡೆಸುವಂತೆ ಒತ್ತಾಯಿಸಿ
ಇಂದು ವಿಶ್ವ ಜೀವ ವೈವಿಧ್ಯ ದಿನಪ್ರತಿ ವರ್ಷ ಮೇ ೨೨ ರಂದು ವಿಶ್ವ ಜೀವ - ವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ. ಪರಿಸರದಲ್ಲಿನ ಜೈವಿಕ