ಜೈಲಿನಲ್ಲಿದ್ದ ಖೈದಿ ಹತ್ಯೆ ತನಿಖೆ ಚುರುಕು ಮಡಿಕೇರಿ, ಜೂ. ೫ : ಇಲ್ಲಿನ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಖೈದಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಚುರುಕುಗೊಂಡಿದ್ದು, ಇಂದು ಕಾರಾಗೃಹಕ್ಕೆ ಬಂದಿಖಾನೆ
ನೂತನ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಶಾಸಕರಿಗೆ ಧನ್ಯವಾದಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶ್ರೀಯುತ ಡಿ.ಕೆ. ಶಿವಕುಮಾರ್ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇವರ ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ
೧ನೇ ಕಾಲತ್ರ ಗೇನತ್ ಬೊಳ್ತಂಡ ಎಂ ಮೇದಪ್ಪ (ಪಟ್ಟು) ಕಣ್ಮರೆ : ೦೬.೦೬.೨೦೨೫ ನಿಂಗ ಕಣ್ಮರೆಯಾಯಿತ್ ಕಾಲ ಆನಕಲೂ ನಿಂಗಡ ಗೇನ ನಂಗಡ ಮನಸ್‌ಲ್ ಉಂಡ್, ನಿಂಗ ಕಾಟಿತಂದ ಮಾರ್ಗತ್Àಲ್ ನಂಗÀ ಬದ್‌ಕ್ ನೀಸಿಯಂಡ್‌ಉAಡ್.
ಅನಂತಶಯನಗೆ ಪಿ ಲಂಕೇಶ್ ಮಾಧ್ಯಮ ಪ್ರಶಸ್ತಿ ಪ್ರದಾನ ಮಡಿಕೇರಿ, ಜೂ. ೫: ಇತ್ತೀಚೆಗೆ ಬಳ್ಳಾರಿಯ ಸಿರಿಗೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರಿಗೆ ಪ್ರತಿಷ್ಠಿತ “ಪಿ. ಲಂಕೇಶ್ ಮಾಧ್ಯಮ ಪ್ರಶಸ್ತಿ” ಪ್ರದಾನ
ಜನಪ್ರಿಯವಾಗುತ್ತಿರುವ ಎಕ್ಸೆಲ್ಸಾ ಕಾಫಿ ಹವಾಮಾನ ವೈಪರಿತ್ಯಕ್ಕೂ ಹೊಂದಿಕೊಳ್ಳುವ ತಳಿ (ಕೋವರ್‌ಕೊಲ್ಲಿ ಇಂದ್ರೇಶ್) ಬೆAಗಳೂರು, ಜೂ. ೫: ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿರುವ ಎರಡು ಪ್ರಮುಖ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾ ಎರಡೂ, ಹೆಚ್ಚುತ್ತಿರುವ ತಾಪಮಾನ ಮತ್ತು