ಜೀವನದೊಂದಿಗೆ ಕಲೆ ಬೆರೆತಿದೆ ವೈಷ್ಣವಿ ರೆಡ್ಡಿ ಮಡಿಕೇರಿ, ಏ. ೧೫: ಪ್ರತಿಯೊಬ್ಬರ ಜೀವನದೊಂದಿಗೆ ಕಲೆ ಬೆರೆತಿದ್ದು, ಸಮರ್ಪಕ ದೃಷ್ಟಿಕೋನದೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾ ರಂಗದ ಕಲಾ ನಿರ್ದೇಶಕಿ ವೈಷ್ಣವಿ ರೆಡ್ಡಿ ಕರೆ ನೀಡಿದರು. ನಗರದ
ಜೀವನದೊಂದಿಗೆ ಕಲೆ ಬೆರೆತಿದೆ ವೈಷ್ಣವಿ ರೆಡ್ಡಿ ಮಡಿಕೇರಿ, ಏ. ೧೫: ಪ್ರತಿಯೊಬ್ಬರ ಜೀವನದೊಂದಿಗೆ ಕಲೆ ಬೆರೆತಿದ್ದು, ಸಮರ್ಪಕ ದೃಷ್ಟಿಕೋನದೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾ ರಂಗದ ಕಲಾ ನಿರ್ದೇಶಕಿ ವೈಷ್ಣವಿ ರೆಡ್ಡಿ ಕರೆ ನೀಡಿದರು. ನಗರದ
ತೋಟದಲ್ಲಿ ೧೧ ಕಾಡಾನೆಗಳು ಮರಳಿ ಕಾಡಿಗೆ ಸಿದ್ದಾಪುರ, ಏ. ೧೫: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸುತ್ತಿದ್ದ ೧೧ಕ್ಕೂ ಅಧಿಕ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ
ಗ್ರೇಟರ್ ರಾಜಾಸೀಟ್ ಹಗರಣ ತನಿಖೆಗೆ ಸರ್ಕಾರದ ಆದೇಶ ಮಡಿಕೇರಿ, ಏ. ೧೫: ನಗರದಲ್ಲಿ ನಿರ್ಮಾಣಗೊಂಡಿರುವ ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಕೊಡಗು ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಸಲ್ಲಿಸಿದ ದೂರನ್ನು ಪುರಸ್ಕರಿಸಿರುವ
ದೇವರ ವಾರ್ಷಿಕ ಪೂಜೆ ಸಂಪನ್ನ ಮುಳ್ಳೂರು, ಏ. ೧೫: ಇಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸೋಮವಾರ ದೇವರಿಗೆ ಹೂವಿನ ಅಭಿಷೇಕ ಸೇರಿದಂತೆ ವಿಶೇಷ ಪೂಜಾ