ಅಸುರಕ್ಷಿತ ಆಹಾರ ಪದಾರ್ಥ ತಯಾರಕರ ವಿರುದ್ಧ ಕ್ರಮ ಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಲ್ಲಿ ೨೦೨೫-೨೬ ಮತ್ತು ೨೦೨೬-೨೭ ಪ್ರಸ್ತುತ ದಿನಾಂಕದವರೆಗೆ ಒಟ್ಟು ೮೯೯ ಆಹಾರ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದ್ದು. ೪ ಆಹಾರ
ಹಾರಂಗಿ ಸಾಕಾನೆ ಶಿಬಿರಕ್ಕೆ ಸಿಸಿಎಫ್ ಭೇಟಿ ಕೂಡಿಗೆ, ಸೆ. ೧: ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಸಾಕಾನೆ ಶಿಬಿರಕ್ಕೆ ಜಿಲ್ಲಾ ಅರಣ್ಯ ಇಲಾಖೆಯ ಸಿಸಿ.ಎಫ್ ಸೋನಲ್ ವೃಷ್ಣಿ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಬೃಹತ್ ಕಬ್ಬಿಣ
ವೀರಾಜಪೇಟೆ ಗಣೇಶೋತ್ಸವ ಅವಲೋಕನ ೧೪ ವೀರಾಜಪೇಟೆ: ಸಾಂಸ್ಕöÈತಿಕ ಹಾಗೂ ಧಾರ್ಮಿಕ ವೈಭವಕ್ಕೆ ಹೆಸರುವಾಸಿಯಾದ ವಿರಾಜಪೇಟೆಯ ಸುಂಕದಕಟ್ಟೆಯಲ್ಲಿ ಸರ್ವ ಸಿದ್ದಿ ಉತ್ಸವ ಸಮಿತಿಯ ವತಿಯಿಂದ ಇದೀಗ ೨೭ನೇ ವರ್ಷದ ಗೌರಿ ಗಣೇಶ ಪ್ರತಿಷ್ಠಾಪನಾ ಮಹೋತ್ಸವವು
ವೃತ್ತಿ ಅವಕಾಶಗಳ ಕುರಿತು ಕಾರ್ಯಾಗಾರ ಮಡಿಕೇರಿ, ಸೆ. ೧: ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್
ಸರಕಾರಿ ಶಾಲೆಗಳಲ್ಲಿ ರೋಬೋಟಿಕ್ಸ್ ಕಲಿಕೆಗೆ ಉತ್ತೇಜನ ಕುಶಾಲನಗರ, ಸೆ. ೧: ಕುಶಾಲನಗರ ಸಮೀಪದ ಮಾದಾಪಟ್ಟಣ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಬೋಟಿಕ್ಸ್ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರ್ಕಾರಿ ನೌಕರರ ಸೌಹಾರ್ದ ವೇದಿಕೆಯ ವತಿಯಿಂದ