ತಾ ೨೮ ರಂದು ಹಾರಂಗಿ ಅಣೆಕಟ್ಟೆಯಿಂದ ನೀರು ಬಿಡುಗಡೆಕೂಡಿಗೆ, ಫೆ. ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಕುಡಿಯುವ ನೀರಿಗಾಗಿ ಮತ್ತು ಹಾರಂಗಿ ಬಲದಂಡೆ ಮತ್ತು ಎಡದಂಡೆ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳಿಗೆ ೨೮
ಮಾಹಿತಿದಾರನಂತೆ ಗುರುತಿಸಿಕೊಂಡಿದ್ದ ಪ್ರಮುಖ ಆರೋಪಿಮಡಿಕೇರಿ, ಫೆ. ೨೨: ನಾಗರಹೊಳೆ ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯ ತಟ್ಟಳ್ಳಿಯಲ್ಲಿ ಹುಲಿಯೊಂದನ್ನು ಹತ್ಯೆಗೈದು ಅದರ ಚರ್ಮ, ಉಗುರು ಇನ್ನಿತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ
ಸೇತುವೆ ನಿರ್ಮಿಸಿದರೆ ಮಾತ್ರ ಮನೆ ಕಟ್ಟಲು ಸಾಧ್ಯಸಿದ್ದಾಪುರ, ಫೆ. ೨೨: ನೆರೆ ಸಂತ್ರಸ್ತರಿಗೆ ಗುರುತಿಸಿದ ಜಾಗ ನೆನೆಗುದ್ದಿಗೆ ಬಿದ್ದಿದ್ದು ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ‘‘ಮನೆ ಕಟ್ಟಿಕೊಳ್ಳಿ’’ ಎಂದು ಜಿಲ್ಲಾಡಳಿತ ಆದೇಶಿಸಿದೆ. ಆದರೆ, ಈ ಜಾಗದಲ್ಲಿ
ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಗೋಣಿಕೊಪ್ಪ ವರದಿ, ಫೆ. ೨೨: ಅರಣ್ಯ ಇಲಾಖೆ ವತಿಯಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಗೋಣಿಕೊಪ್ಪ ವರದಿ, ಫೆ. ೨೨: ಅರಣ್ಯ
ಕೊಡವ ಅಕಾಡೆಮಿ ಕೊಡವ ಲಿಪಿ ಕುರಿತ ಕಾರ್ಯಕ್ರಮಮಡಿಕೇರಿ, ಫೆ. ೨೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರ ಅಕಾಡೆಮಿ ಸಭಾಂಗಣದಲ್ಲಿ ‘ಅಂರ‍್ರಾಷ್ಟಿçÃಯ ಅವ್ವಪಾಜೆರ ದಿನಾಚರಣೆ, ಕೊಡವ ಲಿಪಿ- ಅರಿವು - ಪಡಿಪು’ ಎಂಬ