ಮೊನ್ನೆ ಬಸ್ತಿಪುರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹೇಗೆ ಮಡಿಕೇರಿ, ಏ. ೪: ತಾ. ೧ ರಂದು ಜಿಲ್ಲೆಯಲ್ಲಿ ಹಠಾತ್ ಆಗಿ ಕಡಿತಗೊಂಡ ವಿದ್ಯುತ್ ಸಂಪರ್ಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಸಂಜೆಯಿAದ ರಾತ್ರಿ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡ
ಕಾಫಿ ರಫ್ತಿನಲ್ಲಿ ಭಾರತದ ನೂತನ ದಾಖಲೆ ಒಂದು ಬಿಲಿಯನ್ ಡಾಲರ್ ಮೀರಿದ ವಹಿವಾಟು ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೪ : ಕೇಂದ್ರ ಸರ್ಕಾರವು ಕೈಗೊಂಡಿರುವ ರಫ್ತು ಉತ್ತೇಜನ ಮತ್ತು ಹಣಕಾಸು ನೀತಿಯಿಂದಾಗಿ ೨೦೨೧-೨೨ ನೇ ಸಾಲಿನಲ್ಲಿ ಒಟ್ಟು ೪೧೮ ಬಿಲಿಯನ್ ಅಮೇರಿಕನ್
ಸವಿತಾ ಸಮಾಜದ ಕ್ರೀಡಾಕೂಟಕ್ಕೆ ಚಾಲನೆಮಡಿಕೇರಿ, ಏ.೪: ತಾಲೂಕು ಸವಿತಾ ಸಮಾಜ ಹಾಗೂ ಕೊಡಗು ಜಿಲ್ಲಾ ಸವಿತಾ ಸಮಾಜದ ಸಹಕಾರ ದೊಂದಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರಕಿತು ಉದ್ಘಾಟನೆ ನೆರವೇರಿಸಿದ
ಕೊಡಗಿನಲ್ಲೂ ಸಾಮರಸ್ಯ ಕದಡುವ ಪ್ರಯತ್ನ ಖಂಡನೀಯx ಮಡಿಕೇರಿ, ಏ. ೪: ಶಾಂತಿ - ಸೌಹಾದÀðತೆಗೆ ಹೆಸರಾಗಿರುವ ಕೊಡಗಿನಲ್ಲೂ ಕೂಡ ಧರ್ಮಗಳ ಆಚಾರ - ವಿಚಾರ ಸಂಬAಧ ಸಾಮರಸ್ಯ ಕದಡುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಖಂಡನೀಯ
ಇತಿಹಾಸದ ನೆರಳ ನಕ್ಷತ್ರ ಬೆಂಜಮಿನ್ ಲೆವಿಸ್ ರೈಸ್ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ಈಗ ಇವರು ಯಾರೆಂದು ನಮಗೆ ಬಹುಶ ತಿಳಿದೇ ಇಲ್ಲ ಎಂದೆನಿಸುತ್ತದೆ. ಕನ್ನಡ ನಾಡಿಗೆ ತಮ್ಮದೇ ಆದ