ಸಂಘದ ಅಳಿವು ಉಳಿವು ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬ್ಬಂದಿಗಳ ಜವಾಬ್ದಾರಿ ಕೆಎ ಸುಬ್ರಮಣಿಮಡಿಕೇರಿ, ಫೆ. ೨೨: ಸಹಕಾರ ಸಂಘಗಳನ್ನು ಉಳಿಸಿಕೊಳ್ಳುವುದು ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬ್ಬಂದಿಗಳ ಜವಾಬ್ದಾರಿಯೇ ಹೊರತು ನೆರವು ನೀಡುವ ಇತರ ಸಂಘ-ಸAಸ್ಥೆಗಳದ್ದಲ್ಲ. ಜವಾಬ್ದಾರಿಯುತ ನಡೆಯೇ ಸಂಘವನ್ನು
ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆಮಡಿಕೇರಿ, ಫೆ. ೨೨: ಕೊಡಗು ಸಂಪಾಜೆ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭಗೊAಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ
ಅಪಘಾತ ಅಪರಾಧ ರಹಿತ ಸೇವೆ ಬಾಲಕೃಷ್ಣ ಅವರಿಗೆ ಪ್ರಶಸ್ತಿ ಮಡಿಕೇರಿ, ಫೆ. ೨೨: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಐದು ವರ್ಷಗಳ ನಿರಂತರ ಅಪಘಾತ ರಹಿತ ಮತ್ತು ಅಪರಾಧ
ಸೈನಿಕ ಶಾಲೆಯ ಆಡಳಿತ ಮಂಡಳಿ ಸಭೆ ಕುಶಾಲನಗರ, ಫೆ. ೨೨: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ೨೩ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಭಾರತೀಯ ವಾಯುಸೇನೆಯ ತರಬೇತಿ (ಆಡಳಿತ) ವಿಭಾಗದ ಹಿರಿಯ ಮುಖ್ಯಸ್ಥ ಹಾಗೂ
ನಾಪೋಕ್ಲುವಿನಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಒತ್ತಾಯ ನಾಪೋಕ್ಲು, ಫೆ. ೨೨: ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನಗಳ ಭರಾಟೆಯಿಂದಾಗಿ ಸಮಸ್ಯೆಗಳು ಉಲ್ಬಣಿಸಿವೆ. ವಿಶೇಷವಾಗಿ ಪಟ್ಟಣ ವ್ಯಾಪ್ತಿಯ ಶಾಲೆಗಳಿಂದ ಮಕ್ಕಳು ಮನೆಗೆ ತೆರಳುವ ಸಮಯದಲ್ಲಿ ವಾಹನಗಳ ದಟ್ಟಣೆ