ದುಬಾರೆಯಲ್ಲಿ ಸ್ಥಗಿತಗೊಂಡ ಯಾಂತ್ರಿಕ ದೋಣಿಗಳು ಪ್ರವಾಸಿಗರ ಪ್ರಯಾಸದ ಸಂಚಾರ ಕಣಿವೆ, ಮೇ ೨೭: ಕೊಡಗು ಜಿಲ್ಲೆಯ ಅತ್ಯಂತ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆಯ ಶಿಬಿರವನ್ನು ನೋಡಿ ಆನಂದಿಸಲು ಬಹಳ ದೂರದಿಂದ ನಿತ್ಯವೂ ಧಾವಿಸುವ ಸಹಸ್ರಾರು ಮಂದಿ
ಸುಹಾನ್ ಭೀಮಯ್ಯಗೆ ಚಿನ್ನದ ಪದಕ ಮಡಿಕೇರಿ, ಮೇ ೨೭: ಜಿಲ್ಲೆಯವರಾದ ಸುಹಾನ್ ಭೀಮಯ್ಯ ಅವರಿಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದಿಂದ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ರಾಜ್ಯಪಾಲ ತಾವರ್ ಸಿಂಗ್ ಗೆಹ್ಲೋಟ್
ತಾತ್ಕಾಲಿಕ ಮಳಿಗೆಗೆ ನೆಲ ಬಾಡಿಗೆ ಹೆಚ್ಚಳ ವಿದ್ಯುತ್ ಕಾಮಗಾರಿ ತನಿಖೆಗೆಮಡಿಕೇರಿ, ಮೇ.೨೭; ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ತಾತ್ಕಾಲಿಕ ವಾಣಿಜ್ಯ ಮಳಿಗೆಗಳಿಗೆ ನೆಲ ಬಾಡಿಗೆ ಹೆಚ್ಚಳ ಮಾಡುವದು, ನಗರದಲ್ಲಿ ಕೈಗೊಳ್ಳ ಲಾಗಿರುವ ವಿದ್ಯುತ್ ಕಾಮಗಾರಿ
ದಾವೋಸ್ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೊಡಗಿನ ಕಾಫಿ ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು, ಮೇ ೨೭: ಸ್ವಿಡ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ತಾ. ೨೨ ರಿಂದ ೨೬ ರವರೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ (Woಡಿಟಜ eಛಿoಟಿomiಛಿ ಜಿoಡಿum)ಯ ಹೂಡಿಕೆ
ಶ್ರವಣಬೆಳಗೊಳ ಕುಶಾಲನಗರ ರೈಲು ಮಾರ್ಗ ಸಮೀಕ್ಷೆಗೆ ಸೂಚನೆ ಮಡಿಕೇರಿ, ಮೇ ೨೭: ರೈಲ್ವೆ ಇಲಾಖೆ ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಯೋಜನೆ ಪ್ರಾರಂಭಿಸಲು ಹೆಜ್ಜೆ ಇಟ್ಟಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗದ ಸಮೀಕ್ಷೆ ನಡೆಸುವಂತೆ