ನಾಪೋಕ್ಲು ದರೋಡೆ ಪ್ರಕರಣ ಬಯಲಿಗೆ ನೇಪಾಳ ಮೂಲದ ಐವರ ಬಂಧನಮಡಿಕೇರಿ, ಫೆ. ೨೫: ಕಳೆದ ಕೆಲವು ದಿನಗಳ ಹಿಂದೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ವೃದ್ಧ ಮಹಿಳೆಯರಿಬ್ಬರನ್ನು ಕಟ್ಟಿಹಾಕಿ ದರೋಡೆ ನಡೆಸಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ
ಉಕ್ರೇನ್ನಲ್ಲಿ ಸಿಲುಕಿರುವ ಕೊಡಗಿನ ವಿದ್ಯಾರ್ಥಿಗಳುಮಡಿಕೇರಿ, ಫೆ. ೨೫: ನ್ಯಾಟೋಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾಳಗದಿಂದ ಉದ್ವಿಗ್ನ ಪರಿಸ್ಥಿತಿಗೆ ಒಳಗಾಗಿರುವ ಉಕ್ರೇನ್‌ನಲ್ಲಿ ಕೊಡಗು ಮೂಲದ ಮೂವರು ವಿದ್ಯಾರ್ಥಿಗಳು
ಎಮ್ಮೆಮಾಡು ಉರೂಸ್ಗೆ ಚಾಲನೆನಾಪೆೆÇÃಕ್ಲು, ಫೆ. ೨೫: ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಐತಿಹಾಸಿಕ ಎಮ್ಮೆಮಾಡು ಉರೂಸ್‌ಗೆ ಎಮ್ಮೆಮಾಡು ತಾಜುಲ್ ಇಸ್ಲಾಂ ಜಮಾಅತ್ ಅಧ್ಯಕ್ಷ ಕೆ. ಎಸ್. ಅಬ್ದುಲ್ ಖಾದರ್ ಹಾಜಿ
ಅತ್ಯಾಧುನಿಕ ದಂತ ಚಿಕಿತ್ಸಾ ವಿಭಾಗ ಉದ್ಘಾಟನೆಮಡಿಕೇರಿ, ಫೆ. ೨೫: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಸುಮಾರು ರೂ. ೧೫ ಲಕ್ಷ ವೆಚ್ಚದಲ್ಲಿ ನೂತನವಾಗಿ ಅಳವಡಿಸಿ ರುವ
ಶ್ರದ್ಧಾಭಕ್ತಿಯಿಂದÀ ನಡೆದ ಚಿನ್ನತಪ್ಪ ಉತ್ಸವಭಾಗಮಂಡಲ, ಫೆ. ೨೫: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು. ನಿನ್ನೆ ದಿನ ಬೆಳಿಗ್ಗೆ ಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತರಲಾಯಿತು. ಈ