ಕಾಡ್ಗಿಚ್ಚು ಬಗ್ಗೆ ವಿವಿಧ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಕರಿಕೆ, ಫೆ. ೨೫: ಕಾಡ್ಗಿಚ್ಚು ತಡೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಮತ್ತು ಜಲಮಾಲಿನ್ಯ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಮೂಡಿಸುವ ಬೀದಿ
ಮುತ್ತಪ್ಪ ಯುವ ಕಲಾ ಸಂಘದಿAದ ಶಿವರಾತ್ರಿಮಡಿಕೇರಿ, ಫೆ. ೨೫: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವ ಕಲಾ ಸಂಘದ ವತಿಯಿಂದ ಮಾ. ೧ ರಂದು ೫ನೇ ವರ್ಷದ ಮಹಾ ಶಿವರಾತ್ರಿ ಜಾಗರಣಾ ಮಹೋತ್ಸವ ನಡೆಯಲಿದೆ. ದೇವಾಲಯದ
ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆನೂತನ ಪದಾಧಿಕಾರಿಗಳ ಆಯ್ಕೆ ಸಿದ್ದಾಪುರ, ಫೆ. ೨೫: ೧೯೭೫ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ಎಸ್‌ಎಂಓ ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಧಾರ್ಮಿಕ ಹಾಗೂ
ಪಾಲಿಬೆಟ್ಟ ಗ್ರಾಮ ಸಭೆಗೆ ಅಧಿಕಾರಿಗಳ ಗೈರು ಅಸಮಾಧಾನಪಾಲಿಬೆಟ್ಟ, ಫೆ. ೨೫: ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿ ಎಂದು ಸರಕಾರ ಹೇಳಿದೆಯಾದರೂ ಅಧಿಕಾರಿಗಳು ಮಾತ್ರ ಕಚೇರಿಗಳಲ್ಲೂ ಇರಲ್ಲ ಗ್ರಾಮಸಭೆಗೂ ಬರಲ್ಲ ಜನರಿಗೆ ಸರ್ಕಾರದ ಸೌಲಭ್ಯಗಳು
‘ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ಕಲಿಸುವಂತಾಗಬೇಕು’ವೀರಾಜಪೇಟೆ, ಫೆ. ೨೫: ಶಾಲೆಗಳಲ್ಲಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಕ್ಷಣದೊಂದಿಗೆ ದೇಶ ಪ್ರೇಮವನ್ನು ಕಲಿಸುವಂತಾಗಬೇಕು ಎಂದು ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕರಾದ ಗಾಯತ್ರಿ ಸಲಹೆ