ಕಾಡಾನೆ ದಾಳಿ ಅಡಿಕೆ ಗಿಡಗಳು ನಾಶ*ಸಿದ್ದಾಪುರ, ಜೂ. ೪: ವಾಲ್ನೂರು- ತ್ಯಾಗತ್ತೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ವಾಲ್ನೂರಿನಲ್ಲಿ ಗಜಹಿಂಡಿನ ದಾಳಿಯಿಂದ ನೂರಾರು ಅಡಿಕೆ ಗಿಡಗಳು ನಾಶವಾಗಿವೆ. ಗ್ರಾಮದ ಬೆಳೆಗಾರ ಹೆಚ್.ಎನ್.ಕೃಷ್ಣಪ್ಪ ಅವರ
ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಆಗ್ರಹವೀರಾಜಪೇಟೆ, ಜೂ. ೪: ಗ್ರಾಮಲೆಕ್ಕಿಗ ಸರ್ಕಾರಿ ಕಡತಗಳನ್ನು sಸಮರ್ಪಕವಾಗಿ ವಿಲೇವಾರಿ ಮಾಡದೆ ಬೆೆÃಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ವರ್ಗಾವಣೆಗೆ ಒತ್ತಾಯಿಸಿದ್ದಾರೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ
ಶ್ರೀ ಶಕ್ತಿ ಭವನಕ್ಕೆ ಜಾಗ ಗುರುತುಕೂಡಿಗೆ, ಜೂ. ೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಪೈಸಾರಿ ಜಾಗದಲ್ಲಿ ಸರಕಾರದ ಹೊಸ ಯೋಜನೆಯಾದ ಗ್ರಾಮ ಪಂಚಾಯಿತಿಗೊAದು ಶ್ರೀ ಶಕ್ತಿ ಭವನ ನಿರ್ಮಾಣಕ್ಕೆ
ರಂಗಸ್ವಾಮಿಗೆ ರೋಟರಿ ‘ಅನ್ ಸಂಗ್ ಹೀರೋ’ ಪ್ರಶಸ್ತಿ ಮಡಿಕೇರಿ, ಜೂ. ೪: ರೋಟರಿ ಜಿಲ್ಲೆ ೩೧೮೧ ರಿಂದ ನೀಡಲಾಗುವ ಪ್ರತಿಷ್ಠಿತ ‘ಅನ್ ಸಂಗ್ ಹೀರೋ’ ಪ್ರಶಸ್ತಿಯನ್ನು ಈ ವರ್ಷ ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಎಂ.
ಇಂದಿನಿAದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಚೆಟ್ಟಳ್ಳಿ, ಜೂ. ೪: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ೧೮ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ತಾ. ೫