ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಸುಂಟಿಕೊಪ್ಪ, ಜೂ. ೪: ಬೆಂಗಳೂರಿನಲ್ಲಿ ನಡೆದ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಫೈನಲ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವು ಮಂಡ್ಯ ತಂಡದ ವಿರುದ್ಧ ೨-೦ ಗೋಲುಗಳಿಂದ
ಪ್ರಕೃತಿಯನ್ನೂ ಮೀರಿದ ಅದ್ಭುತ ದೈವೀ ಸನ್ನಿಧಿಯ ಮಹಾನ್ ಕ್ಷೇತ್ರ ತಲಕಾವೇರಿಆಗ ೨೦೦೨. ತಲಕಾವೇರಿಯಲ್ಲಿ ಕ್ಷೇತ್ರ ತಂತ್ರಿಯವರಿAದ ನೂರಾರು ವರ್ಷಗಳ ಹಿಂದಿನ ದೋಷಗಳ ಪರಿಹಾರ ಕಾರ್ಯ ನಡೆಯುತ್ತಿದ್ದ ಸನ್ನಿವೇಶ. ಒಂದೆಡೆ ಹೋಮ ಹವನಾದಿಗಳು, ಮತ್ತೊಂದೆಡೆ ತಾಂತ್ರಿಕ ವಿಧಾನದಲ್ಲಿ ಹಸ್ತ
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನಹರಿಸಬೇಕು ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಲಹೆ ಮಡಿಕೇರಿ, ಜೂ. ೪: ಮನುಷ್ಯನಿಗೆ ಎಲ್ಲದಕ್ಕಿಂತಲೂ ಮಿಗಿಲಾಗಿ ಆರೋಗ್ಯ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಗಮನಹರಿಸಬೇಕೆಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮಾಜಿ ಎಂಎಲ್ಸಿ ಮೇದಪ್ಪಸೋಮವಾರಪೇಟೆ, ಜೂ. ೪: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಬದುಕಿಗೆ ಆಂಗ್ಲಮಾಧ್ಯಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯAತಹ ಗ್ರಾಮೀಣ ಭಾಗದಲ್ಲಿ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ
ನಾಳೆ ಸಿಎನ್ಸಿ ಧರಣಿ ಸತ್ಯಾಗ್ರಹಮಡಿಕೇರಿ ಜೂ. ೪: ಸಂವಿಧಾನ ಪರಮಾರ್ಶೆ ಆಯೋಗ ವರದಿಯನ್ವಯ ಕೊಡವ ಭೂರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು ಮತ್ತು ಸಂವಿಧಾನದ ೩೩೮ ನೇ ವಿಧಿಯನ್ನು ಆವಾಹಿಸಲು ರಾಷ್ಟಿçÃಯ ಬುಡಕಟ್ಟು ಆಯೋಗಕ್ಕೆ