ಕುರಿ ತ್ಯಾಜ್ಯ ಎಸೆದವರಿಗೆ ರೂ ೧೫ ಸಾವಿರ ದಂಡ *ಸಿದ್ದಾಪುರ, ಫೆ. ೨೧ : ಕುರಿಗಳನ್ನು ಸಾಗಾಟ ಮಾಡುತ್ತಿದ್ದ ಗುಜರಾತ್ ಮೂಲದ ಲಾರಿಗೆ ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ರೂ.೧೫ ಸಾವಿರ ದಂಡ ವಿಧಿಸಿದೆ. ನೀರುಕೊಲ್ಲಿ ಅರಣ್ಯ ಪ್ರದೇಶದ ಟ್ರಂಚ್‌ಗೆ
ಹೋರಾಟದಿಂದ ಕನ್ನಡ ಭಾಷೆ ಸಾಹಿತ್ಯ ಜೀವಂತ ತಹಶೀಲ್ದಾರ್ ಗೋವಿಂದರಾಜುಸೋಮವಾರಪೇಟೆ,ಫೆ.೨೧: ಕರ್ನಾಟಕದಲ್ಲಿ ಇತರ ಭಾಷೆಗಳ ನಡುವೆಯೂ ಕನ್ನಡವು ತನ್ನ ನೆಲೆಯನ್ನು ಉಳಿಸಿಕೊಂಡಿದೆ. ಕನ್ನಡ ಮನಸ್ಸುಗಳ ಹೋರಾಟದಿಂದ ಭಾಷೆ-ಸಾಹಿತ್ಯ ಜೀವಂತವಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ
ಒಣ ತ್ಯಾಜ್ಯ ಹರಾಜು ದರಪಟ್ಟಿ ಆಹ್ವಾನಮಡಿಕೇರಿ, ಫೆ.೨೧: ಮಡಿಕೇರಿ ನಗರಸಭೆಗೆ ಸೇರಿದ ಕರ್ಣಂಗೇರಿ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗಿದ್ದು, ಈ ತ್ಯಾಜ್ಯವನ್ನು ವಿಲೇ ಮಾಡುವ ಸಂಬAಧ ಹರಾಜು
ಕೊಂಗAಡ ಗಣಪತಿ ಸ್ಮಾರಕ ನಾಮಫಲಕ ಸರಿಪಡಿಸಲು ಮನವಿ ಮಡಿಕೇರಿ, ಫೆ. ೨೧: ಮಡಿಕೇರಿಯ ಗಣಪತಿ ಬೀದಿ ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆರವು ಮಾಡಲಾಗಿರುವ, ದಾನಿ ದಿವಂಗತ ಕೊಂಗAಡ ಎಸ್.ಗಣಪತಿ ಅವರ ಹೆಸರಿನ ಸ್ಮಾರಕ ನಾಮಫಲಕವನ್ನು ಮತ್ತೆ
ಹೈನುಗಾರಿಕೆಯಿಂದ ಲಾಭ ಚೈತ್ರ ಗೋಣಿಕೊಪ್ಪ ವರದಿ, ಫೆ. ೨೧: ಬೆಳೆಗಾರರರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚು ಆದಾಯ ಗಳಿಸಬಹುದು ಎಂದು ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಚೈತ್ರ. ಬಿ ಚೇತನ್ ಹೇಳಿದರು. ಗೋಣಿಕೊಪ್ಪ ಕೃಷಿ ವಿಜ್ಞಾನ