ಉತ್ಸವ ಮುಕ್ತಾಯನಾಪೋಕ್ಲು, ಏ. ೧೭: ಸಮೀಪದ ಕಕ್ಕುಂದಕಾಡು ಶ್ರೀ ಕರಿಚಾಮುಂಡಿ ವಾರ್ಷಿಕೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಗುರುವಾರ ತೋತ, ಚನ್ನಾಲೆಮೂರ್ತಿ, ತಮಚ್ಚ, ಪೊಟ್ಟು ಗುಳಿಗ, ಕೊರತಿ, ಅಂಗಾರೆ, ಗುಳಿಗ,
ಪಾಲಿಬೆಟ್ಟದಲ್ಲಿ ವಸತಿ ರಹಿತರ ಹೋರಾಟ ಸಿದ್ದಾಪುರ, ಏ. ೧೭: ಪಾಲಿಬೆಟ್ಟ ಗ್ರಾ.ಪಂ ವ್ಯಾಪ್ತಿಯ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ೪೦ಕ್ಕೂ ಹೆಚ್ಚು ನಿರಾಶ್ರಿತ ವಸತಿ ರಹಿತ ಕುಟುಂಬಗಳಿAದ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು
ಮೊರಾರ್ಜಿ ದೇಸಾಯಿ ವಸತಿ ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಏ. ೧೭: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದ ಹಾಗೂ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ
ಕೆರೆಗಳನ್ನು ಉಳಿಸುವಂತೆ ಶಾಸಕ ಕೆಜಿ ಬೋಪಯ್ಯ ಕರೆ ವೀರಾಜಪೇಟೆ, ಏ. ೧೭: ಮನುಷ್ಯನಿಗೆ ನೀರು ಮತ್ತು ಗಾಳಿ ಅತ್ಯಾವಶ್ಯಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ವೀರಾಜಪೇಟೆ
ಕೆರೆಗಳನ್ನು ಉಳಿಸುವಂತೆ ಶಾಸಕ ಕೆಜಿ ಬೋಪಯ್ಯ ಕರೆ ವೀರಾಜಪೇಟೆ, ಏ. ೧೭: ಮನುಷ್ಯನಿಗೆ ನೀರು ಮತ್ತು ಗಾಳಿ ಅತ್ಯಾವಶ್ಯಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ವೀರಾಜಪೇಟೆ