ಕೌಟುಂಬಿಕ ಕಲಹ ಪತಿಯಿಂದ ಪತ್ನಿ ಕೊಲೆ ಆರೋಪಿ ಬಂಧನಗೋಣಿಕೊಪ್ಪಲು, ಜೂ. ೧೪: ಪತಿ-ಪತ್ನಿಯರ ನಡುವೆ ಆರಂಭವಾದ ಕೌಟುಂಬಿಕ ಕಲಹವು ಅಂತಿಮವಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯಕAಡ ಘಟನೆ ದ.ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಪತಿಯ
ಮಾದಾಪುರದಲ್ಲಿ ಮತಾಂತರ ಹಿಂಜಾವೇ ಆರೋಪಸೋಮವಾರಪೇಟೆ, ಜೂ. ೧೪: ಮಾದಾಪುರದ ವಾಸದ ಮನೆಯೊಂದರಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿರುವ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಇದಕ್ಕೆ ಕಡಿವಾಣ ಹಾಕಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಆರ್ಥಿಕವಾಗಿ
ಬಸ್ ಕಾರ್ಮಿಕರ ಸಂಘದಿAದ ನೆರವುಗೋಣಿಕೊಪ್ಪಲು, ಜೂ. ೧೪: ಕಳೆದ ಮೂರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪೊನ್ನಂಪೇಟೆ ತಾಲೂಕು ಬಸ್ ಕಾರ್ಮಿಕರ ಸಂಘದ ವತಿಯಿಂದ ಸಂಘದಲ್ಲಿ ಸದಸ್ಯರಾಗಿ ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯ
ಪರಿಷ್ಕೃತ ಪಠ್ಯ ಪುಸ್ತಕ ಹಿಂದಕ್ಕೆ ಪಡೆಯಲು ಆಗ್ರಹ ತಾ ೧೭ ರಂದು ಪ್ರತಿಭಟನೆಮಡಿಕೇರಿ, ಜೂ. ೧೪: ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಕೈಬಿಟ್ಟು, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಬೇಕೆಂದು ಒತ್ತಾಯಿಸಿ ತಾ.
ಇಂದು ನ್ಯಾಯಬೆಲೆ ಅಂಗಡಿ ಕಾರ್ಯಾರಂಭಮಡಿಕೇರಿ, ಜೂ. ೧೪: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದ ಧವಸ ಭಂಡಾರದ ಸಂಸ್ಥೆಗೆ ೧೦೦ ವರ್ಷದ ಸವಿನೆನಪಿಗಾಗಿ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಮುತುವರ್ಜಿಯಿಂದ