ಮಾಲ್ದಾರೆ ವ್ಯಾಪ್ತಿಯಲ್ಲಿ ಮೈದಾನದ ಕೊರತೆಸಿದ್ದಾಪುರ, ಏ. ೧೭: ಇತ್ತೀಚೆಗೆ ಮಕ್ಕಳು ಶೈಕ್ಷಣಿಕ ಕ್ಷೇತ್ರದ ಸಾಧನೆ ಯೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಗಣನೀಯ ಸಾಧನೆಗೈಯ್ಯುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲೇ ಕ್ರೀಡಾ
ಬೆಳ್ಳಾರಿಕ್ಕಮ್ಮ ವಾರ್ಷಿಕೋತ್ಸವ ಸಂಪನ್ನಸುAಟಿಕೊಪ್ಪ, ಏ. ೧೭: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ ಹಾಗೂ ವಿಶೇಷಪೂಜಾ ಕೈಂಕರ್ಯಗಳು
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆನಾಪೋಕ್ಲು, ಏ. ೧೭: ಬೇಸಿಗೆ ಶಿಬಿರದ ಮೂಲಕ ಮಕ್ಕಳನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ
ಮನಸ್ಸಿಗೆ ಶಾಂತಿ ತರಲು ದೇವಾಲಯಗಳು ಸಹಕಾರಿಶಾಸಕ ಬೋಪಯ್ಯ *ಗೋಣಿಕೊಪ್ಪಲು, ಏ. ೧೭: ಮನಸ್ಸಿಗೆ ಶಾಂತಿ, ನೆಮ್ಮದಿ ನೆಲೆಸಲು ದೇವಾಲಯಗಳ ದರ್ಶನದಿಂದ ಸಾಧ್ಯವಿದೆ. ಈ ಉದ್ದೇಶದಿಂದ ದೇವಸ್ಥಾನಗಳ ಅಭಿವೃದ್ಧ್ದಿಗೆ ಕ್ಷೇತ್ರವಾರು ಹೆಚ್ಚಿನ ಅನುದಾನವನ್ನು ನೀಡುವ ಚಿಂತನೆ
ಶ್ರೀ ಪನ್ನಂಗಾಲತಮ್ಮೆ ಹಬ್ಬ ಸಂಪನ್ನನಾಪೋಕ್ಲು, ಏ. ೧೭: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತ್ತು. ಕರಿಚಾಮುAಡಿ, ಮುಂಜೌAಡಿ, ಚೌಂಡಿ, ಅಯ್ಯಪ್ಪ ಮತ್ತಿತ್ತರ ದೇವತೆಗಳು ಮೈಮೇಲೆ ಬಂದು