ಸಮಸ್ಯೆಗಳನ್ನು ತಹಶೀಲ್ದಾರ್ರ ಮುಂದಿಟ್ಟ ಜನತೆಗೋಣಿಕೊಪ್ಪಲು, ಏ. ೧೭: ಕಾನೂರು ಮುಖ್ಯ ರಸ್ತೆಯ ದುಸ್ಥಿತಿ, ನಿರಂತರ ವಿದ್ಯುತ್ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ಕಡತ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿAದ ಪ್ರತಿಭಟನೆಮಡಿಕೇರಿ, ಏ. ೧೭: ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಗರದ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸಂಘ
ಚೆನ್ನಮ್ಮ ಕಾಲೇಜು ಹಳೆ ವಿದ್ಯಾರ್ಥಿಗಳ ಸಮಾಗಮಮಡಿಕೇರಿ, ಏ. ೧೭: ಮಾದಾಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ೧೯೭೮-೮೦ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಕಾಲೇಜಿಗೆ ಭೇಟಿ ನೀಡಿ ತಮ್ಮ
ಕಟ್ಟಡ ಕಾರ್ಮಿಕರಿಗೆ ವೃತ್ತಿಪರಿಕರ ಕಿಟ್ ವಿತರಣೆಸೋಮವಾರಪೇಟೆ, ಏ. ೧೭: ಕಾರ್ಮಿಕ ಇಲಾಖೆಯ ಮೂಲಕ ನೀಡಲಾಗುವ ವೃತ್ತಿಪರಿಕರ ಕಿಟ್‌ಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫಲಾನಿಭವಿಗಳಿಗೆ ವಿತರಿಸಿದರು. ತಮ್ಮ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಸೈನಿಕರಿಗೆ ಜನರಲ್ ತಿಮ್ಮಯ್ಯ ಸಂಗ್ರಹಾಲಯ ಉಚಿತ ಪ್ರವೇಶಕ್ಕೆ ಮನವಿಮಡಿಕೇರಿ, ಏ. ೧೭: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಅವರ ಸಂಗ್ರಹಾಲಯಕ್ಕೆ ಮಾಜಿ ಸೈನಿಕರು ಸೇರಿದಂತೆ ಪ್ರಸ್ತುತ ಸೇವಾನಿರತ ಸೈನಿಕರಿಗೂ ಉಚಿತ ಪ್ರವೇಶ ಕಲ್ಪಿಸಬೇಕೆಂದು ಮೈಸೂರಿನ ವಿ.ಕೆ.ಇ ಟ್ರಸ್ಟ್ನ