ಪಾಲೂರು ಮಹಾಲಿಂಗೇಶ್ವರ ವಾರ್ಷಿಕೋತ್ಸವನಾಪೋಕ್ಲು, ಏ. ೧೮: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ಸೋಮವಾರ ನಡೆದ ದೊಡ್ಡಹಬ್ಬ (ಪಟ್ಟಣಿ)ದಲ್ಲಿ ಅಧಿಕ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.ಬೆಳಿಗ್ಗೆ ತುಲಾಭಾರ
ಮಕ್ಕಳು ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕು ಬಿಜಿ ಅನಂತಶಯನಮಡಿಕೇರಿ, ಏ. ೧೮: ಮಕ್ಕಳು ಶ್ರದ್ಧೆಯೊಂದಿಗೆ ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕರೆ ನೀಡಿದರು. ಇಲ್ಲಿನ ವಾಂಡರ‍್ಸ್ ಕ್ಲಬ್ ವತಿಯಿಂದ ಜಿಲ್ಲಾ
ಹಕ್ಕಿಗಳ ಸಂರಕ್ಷಣೆ ಮಾನವನ ಹೊಣೆ ಡಾ ನರಸಿಂಹನ್ಸೋಮವಾರಪೇಟೆ, ಏ. ೧೮: ಪ್ರಕೃತ್ತಿಯಲ್ಲಿನ ಕೀಟಗಳ ನಿಯಂತ್ರಣ ದಲ್ಲಿ ಹಕ್ಕಿಗಳ ಪಾತ್ರ ಪ್ರಮುಖವಾಗಿದ್ದು, ಹಕ್ಕಿಗಳ ಸಂರಕ್ಷಣೆ ಮಾನವನ ಹೊಣೆಯಾಗಿದೆ. ಈಗಾಗಲೇ ಪರಿಸರದಲ್ಲಿ ಶೇ. ೯೯ ರಷ್ಟು ಜೀವಿಗಳು
ದಶಕಗಳಿಂದ ಹಕ್ಕುಪತ್ರಕ್ಕಾಗಿ ವಡ್ಡಮೂಲೆ ನಿವಾಸಿಗಳ ಅಲೆದಾಟ(ವಿಶೇಷ ವರದಿ: ಹೆಚ್.ಕೆ. ಜಗದೀಶ್) , ಏ. ೧೭: ಸ್ವಾತಂತ್ರö್ಯ ಕಳೆದು ೭೫ ವರ್ಷ ಪೂರೈಸಿದ್ದರೂ ಇನ್ನು ಕೂಡ ಬಡಜನತೆ ತಮ್ಮ ಮನೆಗಳ ಹಕ್ಕು ಪತ್ರಕ್ಕಾಗಿ ಕಚೇರಿಗಳಿಗೆ
‘ನೀಮಾ ನಡೆ ಆರೋಗ್ಯದ ಕಡೆ’ ವಾಕಥಾನ್ಗೆ ಚಾಲನೆಮಡಿಕೇರಿ, ಏ. ೧೭: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (ನೀಮಾ) ೭೫ನೇ ವರ್ಷಾಚರಣೆ ಸಂಭ್ರಮದ ಹಿನ್ನೆಲೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ನೀಮಾ ನಡಿಗೆ ಆರೋಗ್ಯದ ಕಡೆಗೆ’