ಕನ್ನಡ ಭಾಷೆ ಬರದವರು ಕನ್ನಡ ಕಲಿಯುವಂತಾಗಬೇಕು ಜಿಲ್ಲಾಧಿಕಾರಿ ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಸಂಬAಧಿಸಿದAತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆ
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ ಚಿಣ್ಣಪ್ಪ ಆಯ್ಕೆಗೋಣಿಕೊಪ್ಪ ವರದಿ, ಜೂ. ೧೬: ಗೋಣಿಕೊಪ್ಪ ಲಯನ್ಸ್ ಕ್ಲಬ್ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯ ದರ್ಶಿಯಾಗಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ
ಪಾಲಿಬೆಟ್ಟದಲ್ಲಿ ಭಾರೀ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳ ಕಳ್ಳತನಸಿದ್ದಾಪುರ, ಜೂ. ೧೫: ಮಾಲ್ದಾರೆಯಲ್ಲಿ ವೃದ್ಧ ದಂಪತಿಯ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಪಾಲಿಬೆಟ್ಟದ ಹೊಸೂರು ಗ್ರಾಮದಲ್ಲಿ ವೃದ್ಧ ದಂಪತಿ ಮನೆಗೆ
ಅಕ್ರಮ ಗಾಂಜಾ ಮಾರಾಟ ನಾಲ್ವರ ಬಂಧನವೀರಾಜಪೇಟೆ, ಜೂ. ೧೫: ದಿಢೀರ್ ಹಣಗಳಿಸಿ, ಶ್ರೀಮಂತರಾಗುವ ಉದ್ದೇಶದೊಂದಿಗೆ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾದಕ ವಸ್ತುಗಳ ಅಕ್ರಮ
ತಾಳತ್ಮನೆಯಲ್ಲಿ ಚಿರತೆ ಮಡಿಕೇರಿ, ಜೂ. ೧೫: ಮಡಿಕೇರಿ ಸನಿಹದ ತಾಳತ್‌ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅಲ್ಲಿನ ದುರ್ಗಾಭಗವತಿ ದೇವಾಲಯ ಸನಿಹ ಇರುವ ಕಾಳನ ರವಿ ಅವರಿಗೆ ಸೇರಿದ ತೋಟದಲ್ಲಿ ಚಿರತೆ ಓಡಾಡಿಕೊಂಡಿದೆಯಲ್ಲದೆ,