ಕಾಡಾನೆಗಳ ದಾಂಧಲೆಸಿದ್ದಾಪುರ, ಜೂ ೧೬: ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯಲ್ಲಿ ಒಂಟಿ ಸಲಗವೊಂದು ಕಾಫಿ ತೋಟದೊಳಗೆ ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದೆ. ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯ
ವೀರಾಜಪೇಟೆಯಲ್ಲಿ ಹಾಕಿಪಟುಗಳ ಸಮಾಗಮಮಡಿಕೇರಿ, ಜೂ. ೧೬: ಅಂರ‍್ರಾಷ್ಟಿçÃಯ ಹಾಕಿಪಟು, ಇತ್ತೀಚೆಗೆ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. ೧೫ ಹಾಗೂ
ತಾ ೨೦ ರಂದು ನವಸಂಕಲ್ಪ ಶಿಬಿರ ಇಂದು ಪ್ರತಿಭಟನೆಮಡಿಕೇರಿ, ಜೂ. ೧೬: ಕಾಂಗ್ರೆಸ್ ಪಕ್ಷದ ವತಿಯಿಂದ ತಾ. ೨೦ರಂದು ನಗರದ ಕೊಡವ ಸಮಾಜದಲ್ಲಿ ನವಸಂಕಲ್ಪ ಶಿಬಿರವನ್ನು ಆಯೋಜಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಪಕ್ಷದ ಮುಖಂಡ ವಿನಯಕುಮಾರ್ ಸೊರಕೆ
ಅಧಿಕಾರಿಗಳ ನಡೆ ಹಳ್ಳಿಕಡೆಶನಿವಾರಸಂತೆ, ಜೂ. ೧೬: ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ತಾ. ೧೮ರಂದು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್ ರಾಜ್
ಯೋಗ ದಿನಾಚರಣೆ ಪ್ರಯುಕ್ತ ಜಾಥಾಮಡಿಕೇರಿ, ಜೂ.೧೬: ಅಂತರರಾಷ್ಟಿçÃಯ ೮ ನೇ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಜಾಥಾಗೆ ತಾ. ೧೭ ರಂದು (ಇಂದು) ಸಂಜೆ ೫ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ