ಶಸ್ತçಚಿಕಿತ್ಸಾ ಶಿಬಿರಮಡಿಕೇರಿ, ಸೆ.೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೨೦೨೧ ರ ಸೆಪ್ಟೆಂಬರ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ೨೨ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಸೆ.೭: ಜಿಲ್ಲೆಯಲ್ಲಿ ಮಂಗಳವಾರ ೨೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೮, ಸೋಮವಾರಪೇಟೆ ತಾಲೂಕಿನಲ್ಲಿ ೮,ವೀರಾಜಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳುಕೊರೊನಾ ವಿಘ್ನದ ನಡುವೆ ವಿಘ್ನ ನಿವಾರಕನ ಆರಾಧನೆಗೆ ಸಿದ್ಧತೆ ಮಡಿಕೇರಿ, ಸೆ. ೭: ಕೊರೊನಾ ಮಹಾಮಾರಿಯಿಂದಾಗಿ ಸಾಮಾಜಿಕ, ಕೌಟುಂಬಿಕ ಚಟುವಟಿಕೆಗಳೆಲ್ಲವೂ ಕಳೆಗುಂದಿವೆ. ಧಾರ್ಮಿಕ ಆಚರಣೆಯಾದ ಗಣೇಶ ಚತುರ್ಥಿಗೂ ಕೊರೊನಾ ವಿಘ್ನವಾಗಿ ಪರಿಣಮಿಸಿದೆ. ವಿನಾಯಕನ ಆರಾಧನೆಗೆ ಸರ್ಕಾರ ಅವಕಾಶಶ್ರಮದಾನಸೋಮವಾರಪೇಟೆ, ಸೆ. ೭: ತಾಲೂಕಿನ ಬೆಟ್ಟದಳ್ಳಿ ಸಿದ್ದಾರ್ಥನಗರದ ಮಾನವತಾ ಯುವಕ ಸಂಘದ ವತಿಯಿಂದ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭಡಾ ಕೂತಂಡ ಗಣಪತಿಗೆ ಸನ್ಮಾನಮಡಿಕೇರಿ, ಸೆ. ೭: ವೈದ್ಯಕೀಯ ವಿಜ್ಞಾನದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲೆಯವರಾದ ಡಾ. ಕೂತಂಡ ಗಣಪತಿ (ಗಣೇಶ್) ಅವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಮೂಲಕ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಶಿಕ್ಷಕರ
ಶಸ್ತçಚಿಕಿತ್ಸಾ ಶಿಬಿರಮಡಿಕೇರಿ, ಸೆ.೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೨೦೨೧ ರ ಸೆಪ್ಟೆಂಬರ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ
೨೨ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಸೆ.೭: ಜಿಲ್ಲೆಯಲ್ಲಿ ಮಂಗಳವಾರ ೨೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೮, ಸೋಮವಾರಪೇಟೆ ತಾಲೂಕಿನಲ್ಲಿ ೮,ವೀರಾಜಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು
ಕೊರೊನಾ ವಿಘ್ನದ ನಡುವೆ ವಿಘ್ನ ನಿವಾರಕನ ಆರಾಧನೆಗೆ ಸಿದ್ಧತೆ ಮಡಿಕೇರಿ, ಸೆ. ೭: ಕೊರೊನಾ ಮಹಾಮಾರಿಯಿಂದಾಗಿ ಸಾಮಾಜಿಕ, ಕೌಟುಂಬಿಕ ಚಟುವಟಿಕೆಗಳೆಲ್ಲವೂ ಕಳೆಗುಂದಿವೆ. ಧಾರ್ಮಿಕ ಆಚರಣೆಯಾದ ಗಣೇಶ ಚತುರ್ಥಿಗೂ ಕೊರೊನಾ ವಿಘ್ನವಾಗಿ ಪರಿಣಮಿಸಿದೆ. ವಿನಾಯಕನ ಆರಾಧನೆಗೆ ಸರ್ಕಾರ ಅವಕಾಶ
ಶ್ರಮದಾನಸೋಮವಾರಪೇಟೆ, ಸೆ. ೭: ತಾಲೂಕಿನ ಬೆಟ್ಟದಳ್ಳಿ ಸಿದ್ದಾರ್ಥನಗರದ ಮಾನವತಾ ಯುವಕ ಸಂಘದ ವತಿಯಿಂದ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭ
ಡಾ ಕೂತಂಡ ಗಣಪತಿಗೆ ಸನ್ಮಾನಮಡಿಕೇರಿ, ಸೆ. ೭: ವೈದ್ಯಕೀಯ ವಿಜ್ಞಾನದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲೆಯವರಾದ ಡಾ. ಕೂತಂಡ ಗಣಪತಿ (ಗಣೇಶ್) ಅವರನ್ನು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಮೂಲಕ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಶಿಕ್ಷಕರ