ಬೋಪಯ್ಯ ಹೋಂ ಮಿನಿಸ್ಟರ್ ರಂಜನ್ ಮಿನಿಸ್ಟರ್ಸಾಧ್ಯತೆಗಳ ಬಗ್ಗೆ ಕಾರ್ಯಕರ್ತರ ಚರ್ಚೆ ಸೋಮವಾರಪೇಟೆ, ಏ. ೨೧: ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಸಂಘರ್ಷಗಳ
ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ನೀಡಲು ಮನವಿಮಡಿಕೇರಿ, ಏ. ೨೧: ವಿದ್ಯುತ್ ಕಳ್ಳತನವು ವಿದ್ಯುಚ್ಛಕ್ತಿ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದೆ. ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಿದ್ಯುತ್ ಕಳ್ಳತನದ ಬಗ್ಗೆ
ನಾಲ್ನಾಡ್ ಕೊಡವ ಕಪ್ ಹಾಕಿ ೮ ತಂಡಗಳ ಮುನ್ನಡೆ ನಾಪೋಕ್ಲು, ಏ. ೨೧: ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ಕುನಾಡು ಪ್ಲಾಂರ‍್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ನಾಲ್ನಾಡ್ ಕೊಡವ ಕಪ್ ಹಾಕಿ ಕ್ರೀಡಾಕೂಟದ ನಾಲ್ಕನೇ ದಿನದ
ನೌಕರರು ತಂಡವಾಗಿ ಕೆಲಸ ಮಾಡಿದರೆ ಸರಕಾರಿ ಕಾರ್ಯಕ್ರಮ ಪರಿಣಾಮಕಾರಿಮಡಿಕೇರಿ, ಏ. ೨೧: ಸರ್ಕಾರಿ ಕೆಲಸವು ಸಾರ್ವಜನಿಕರ ಕಾರ್ಯವಾಗಿದ್ದು, ಸರ್ಕಾರಿ ನೌಕರರು ತಂಡವಾಗಿ ಕೆಲಸ ಮಾಡಿದರೆ ಸರ್ಕಾರದ ಕಾರ್ಯಕ್ರಮಗಳನ್ನು ನಾಗರಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಬಹುದು ಎಂದು ಜಿಲ್ಲಾಧಿಕಾರಿ ಡಾ.
ಸಂಪನ್ಮೂಲ ವ್ಯಕ್ತಿಯಾಗಿ ಗಣೇಶ್ ತಿಮ್ಮಯ್ಯಮಡಿಕೇರಿ, ಏ. ೨೧: ಕೃಷಿ ಪಂಡಿತ ಮತ್ತು ರಾಷ್ಟಿçÃಯ ಜಗಜೀವನ ರಾಮ್ ಅಭಿನವ ಕೃಷಿ ಪ್ರಶಸ್ತಿ ಪುರಸ್ಕೃತ ನಲ್ಲೂರಿನ ಪ್ರಗತಿಪರ ಕೃಷಿಕ ಸೊಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು