ನಮ್ಮನ್ನೆಲ್ಲಾ ಹೊತ್ತು ನಿಂತ ಭೂಮಿಯೇ ಇದೋ ನಿನಗೆ ನಮ್ಮ ನಮನ ನಮ್ಮನ್ನೆಲ್ಲಾ ಹೊತ್ತು ನಿಂತು ಸಲಹುತ್ತಿರುವ ಭೂಮಿ ತಾಯಿಯೇ ನಿನಗೆ ನಮ್ಮ ನಮನ. ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಆಹಾರ, ಭೂಮಿಯನ್ನು ನಾವು ದಿನೇ ದಿನೇ ಹಾಳುಮಾಡುತ್ತಿರುವುದರಿಂದಾಗಿ ಪ್ರಕೃತಿ ನಮಗೆ
ಐಗೂರು ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ಹಾವಳಿ ಕ್ರಮಕ್ಕೆ ಆಗ್ರಹ ಸೋಮವಾರಪೇಟೆ, ಏ.೨೧: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಐಗೂರು, ಕೋವರ್‌ಕೊಲ್ಲಿ, ಯಡವಾರೆ, ಸಜ್ಜಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು
ಪಾಲಿಬೆಟ್ಟದಲ್ಲಿ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್ ಪಾಲಿಬೆಟ್ಟ, ಏ. ೨೧: ಪಾಲಿಬೆಟ್ಟ ಗ್ರಾಮದ ದಯಾನಂದ (ಜಾನಿ) ಎಂಬಾತನ ವಿವಾಹ ಹುಣಸೂರಿನಲ್ಲಿ ನಡೆದಿತ್ತು. ಮದುವೆಗೆ ಪಾಲಿಬೆಟ್ಟ ಗ್ರಾಮದ ಹಲವರು ಭಾಗವಹಿಸಿದ್ದರು. ಮದುವೆ ಕಾರ್ಯ ಮುಗಿಸಿ ತಮ್ಮ
ತೊರೆನೂರು ವಿಶೇಷ ಗ್ರಾಮ ಕೂಡಿಗೆ, ಏ. ೨೧ : ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮ ಸಭೆ ತಾ. ೨೨ ರಂದು (ಇಂದು) ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಅವಂದೂರಿನಲ್ಲಿ ವಿಶು ಪ್ರಯುಕ್ತ ಪೂಜೆ ಮಡಿಕೇರಿ, ಏ. ೨೧: ಅವಂದೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಶು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ