ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಗೋಣಿಕೊಪ್ಪಲು, ಜೂ. ೧೬: ಸಮಾಜ ಸೇವಕರು, ದಾನಿಗಳಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ವೀರಾಜಪೇಟೆ ಸಮೀಪ ಬಿ.ಶೆಟ್ಟಿಗೇರಿ ಗ್ರಾ.ಪಂ.ಯ ಕುಟ್ಟಂದಿ ಕೆ.ಬಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸುಮಾರು ೫೦೦
ಜುಲೈನಿಂದ ಕಸಾಪ ಸದಸ್ಯತ್ವ ಆಂದೋಲನಕ್ಕೆ ಚಾಲನೆ ಕೇಶವ ಕಾಮತ್ಸೋಮವಾರಪೇಟೆ, ಜೂ. ೧೬: ಜಿಲ್ಲೆಯಲ್ಲಿ ೨೪೦೦ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿದ್ದು, ಜುಲೈನಿಂದ ನೂತನ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್
ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಕೆವಿಬಿ ಫ್ರೆಂಡ್ಸ್ನಿAದ ಕಬಡ್ಡಿ ನೃತ್ಯ ಸ್ಪರ್ಧೆಸೋಮವಾರಪೇಟೆ, ಜೂ. ೧೬: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಮತ್ತು ಕೆವಿಬಿ ಫ್ರೆಂಡ್ಸ್ ಆಶ್ರಯದಲ್ಲಿ ದಾನಿ ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ತಾ. ೧೯ ರಂದು
ಚೌಡಮ್ಮ ತಾಯಿ ಪೂಜೋತ್ಸವಕೂಡಿಗೆ, ಜೂ. ೧೬: ಕೂಡುಮಂಗಳೂರು ಗ್ರಾಮದಲ್ಲಿರುವ ಚೌಡಮ್ಮ ತಾಯಿಯ ದ್ವಿವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಪೂಜೋತ್ಸವದ ಅಂಗವಾಗಿ ಬೆಳಿಗ್ಗಿನಿಂದಲೂ ದೇವಾಲಯದ ಆವರಣದಲ್ಲಿ ಹೋಮ ಹವನ ಸೇರಿದಂತೆ
ಶನಿವಾರಸಂತೆಯಲ್ಲಿ ನಡೆದ ಪೌತಿ ಖಾತೆ ಆಂದೋಲನ ಶನಿವಾರಸAತೆ, ಜೂ. ೧೬: ಸ್ಥಳೀಯ ನಾಡಕಚೇರಿಯ ಸಭಾಂಗಣದಲ್ಲಿ ಹೋಬಳಿ ವ್ಯಾಪ್ತಿಯ ಪೌತಿ ವಾರಸ ಖಾತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ೨೬ ಮಂದಿ ರೈತರು ಸಂಬAಧಪಟ್ಟ ದಾಖಲಾತಿಗಳೊಂದಿಗೆ ಪೌತಿ