ಸರಕಾರದ ನಿಯಮದಂತೆ ಗಣೇಶೋತ್ಸವ ಆಚರಣೆಗೆ ಸೂಚನೆ ಕೂಡಿಗೆ, ಸೆ. ೭: ಗಣೇಶೋತ್ಸವ ಆಚರಣೆಯನ್ನು ಸರಕಾರದ ಸೂಚನೆಯಂತೆ ಆಚರಣೆ ಮಾಡುವುದರ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಕುಶಾಲನಗರ ಡಿವೈಎಸ್‌ಪಿ ಹೆಚ್.ಎಂ. ಶೈಲೇಂದ್ರ ಹೇಳಿದರು. ಕೂಡ್ಲೂರು ವ್ಯಾಪ್ತಿಯನಿವೇಶನ ರಹಿತರಿಗೆ ಜಾಗ ಮಂಜೂರಾತಿ ಮಾಡುವಂತೆ ಒತ್ತಾಯಮಡಿಕೇರಿ, ಸೆ. ೭: ಕೊಡಗಿನ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಜಾಗ ಮಂಜೂರಾತಿ ಮಾಡಬೇಕೆಂದು ವಿವಿಧ ಗ್ರಾ.ಪಂ ಸದಸ್ಯರುಗಳು ಒತ್ತಾಯಿಸಿದರು. ನಗರದ ಪತ್ರಿಕಾಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಸೆ. ೭: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಮಡಿಕೇರಿ ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮಡಿಕೇರಿಯಉಚಿತ ರೇಬಿಸ್ ಲಸಿಕಾ ಶಿಬಿರಮಡಿಕೇರಿ, ಸೆ. ೭: ಜಿಲ್ಲಾ ಪಂಚಾಯಿತಿ, ಕೊಡಗು, ಪಶುಪಾಲನಾ ಇಲಾಖೆ, ನೆಹರು ಯುವ ಕೇಂದ್ರ, ಮಡಿಕೇರಿ, ತಾಲೂಕು ಯುವ ಒಕ್ಕೂಟ, ನೇತಾಜಿ ಯುವಕ ಹಾಗೂ ಯುವತಿ ಮಂಡಳಿ,ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತರು ಸಾಧಕರಿಗೆ ಸನ್ಮಾನ ಮಡಿಕೇರಿ, ಸೆ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಸಂಯುಕ್ತ ಆಶ್ರಯದಲ್ಲಿ ಸಂತ ಮೈಕಲರ ಶಾಲೆಯಲ್ಲಿ
ಸರಕಾರದ ನಿಯಮದಂತೆ ಗಣೇಶೋತ್ಸವ ಆಚರಣೆಗೆ ಸೂಚನೆ ಕೂಡಿಗೆ, ಸೆ. ೭: ಗಣೇಶೋತ್ಸವ ಆಚರಣೆಯನ್ನು ಸರಕಾರದ ಸೂಚನೆಯಂತೆ ಆಚರಣೆ ಮಾಡುವುದರ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಕುಶಾಲನಗರ ಡಿವೈಎಸ್‌ಪಿ ಹೆಚ್.ಎಂ. ಶೈಲೇಂದ್ರ ಹೇಳಿದರು. ಕೂಡ್ಲೂರು ವ್ಯಾಪ್ತಿಯ
ನಿವೇಶನ ರಹಿತರಿಗೆ ಜಾಗ ಮಂಜೂರಾತಿ ಮಾಡುವಂತೆ ಒತ್ತಾಯಮಡಿಕೇರಿ, ಸೆ. ೭: ಕೊಡಗಿನ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಜಾಗ ಮಂಜೂರಾತಿ ಮಾಡಬೇಕೆಂದು ವಿವಿಧ ಗ್ರಾ.ಪಂ ಸದಸ್ಯರುಗಳು ಒತ್ತಾಯಿಸಿದರು. ನಗರದ ಪತ್ರಿಕಾ
ಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಸೆ. ೭: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಮಡಿಕೇರಿ ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮಡಿಕೇರಿಯ
ಉಚಿತ ರೇಬಿಸ್ ಲಸಿಕಾ ಶಿಬಿರಮಡಿಕೇರಿ, ಸೆ. ೭: ಜಿಲ್ಲಾ ಪಂಚಾಯಿತಿ, ಕೊಡಗು, ಪಶುಪಾಲನಾ ಇಲಾಖೆ, ನೆಹರು ಯುವ ಕೇಂದ್ರ, ಮಡಿಕೇರಿ, ತಾಲೂಕು ಯುವ ಒಕ್ಕೂಟ, ನೇತಾಜಿ ಯುವಕ ಹಾಗೂ ಯುವತಿ ಮಂಡಳಿ,
ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತರು ಸಾಧಕರಿಗೆ ಸನ್ಮಾನ ಮಡಿಕೇರಿ, ಸೆ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಸಂಯುಕ್ತ ಆಶ್ರಯದಲ್ಲಿ ಸಂತ ಮೈಕಲರ ಶಾಲೆಯಲ್ಲಿ