ಬನವಾಸಿ ಕನ್ನಡಿಗರು ನಮ್ಮ ಕೊಡಗು ತಂಡದಿಂದ ಕಿಟ್ ವಿತರಣೆಕುಶಾಲನಗರ, ಫೆ. 11: ಬನವಾಸಿ ಕನ್ನಡಿಗರು ಮತ್ತು ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಯು.ಎಸ್.ಟಿ. ಗ್ಲೋಬಲ್ ಸಂಸ್ಥೆಯ ವತಿಯಿಂದ ಕೊಡಗಿನ ಆನೆ ಮಾವುತರು, ಕಾವಾಡಿಗರು ಹಾಗೂ ಆದಿವಾಸಿಗಳ
ಕುಶಾಲನಗರ ತಾಲೂಕು ಕಸಾಪ ಪದಗ್ರಹಣಕುಶಾಲನಗರ, ಫೆ. 11: ಕನ್ನಡ ಸಾಹಿತ್ಯ ಪರಿಷತ್ತಿನ ಕುಶಾಲನಗರ ತಾಲೂಕು ಘಟಕದ ಪದಗ್ರಹಣ ಸಮಾರಂಭ ತಾ. 13 ರಂದು ಅಪರಾಹ್ನ 3 ಗಂಟೆಗೆ ಕುಶಾಲನಗರದ ಕನ್ನಿಕಾ ಇಂಟರ್
ಕಾರ್ಯಗತವಾಗದ ಹೂಳೆತ್ತುವ ಯೋಜನೆಕೂಡಿಗೆ, ಫೆ. 11: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹಿಂಭಾಗದ ಹೂಳು ಎತ್ತುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಟ್ಟಿ ಹೊಳೆ ಮತ್ತು ಹರದೂರು ಭಾಗದಲ್ಲಿ ವಿವಿಧ
ಅಂಬಟ್ಟಿ ಪ್ರೀಮಿಯರ್ ಲೀಗ್ ಸ್ಟ್ರೈಕರ್ಸ್ ಪ್ರಥಮಮಡಿಕೇರಿ, ಫೆ. 11: ವೀರಾಜಪೇಟೆಯ ಅಂಬಟ್ಟಿಯಲ್ಲಿ 3ನೇ ವರ್ಷದ ಅಂಬಟ್ಟಿ ಪ್ರೀಮಿಯರ್ ಲೀಗ್ ಅನ್ನು ನಡೆಸಲಾಯಿತು. ಸ್ಥಳೀಯ ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಒಟ್ಟು 6 ತಂಡಗಳು ಭಾಗವಹಿಸಿದ್ದು
ದೇವಾಲಯ ಜೀರ್ಣೋದ್ಧಾರಕ್ಕೆ ನೆರವು ಸುಂಟಿಕೊಪ್ಪ, ಫೆ. 11: 7ನೇ ಹೊಸಕೋಟೆ ತೊಂಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆಗೆ ಎರಡು ಲಕ್ಷ