ಪಟ್ಟಣ ಪಂಚಾಯಿತಿಗೆ ನಾಮನಿರ್ದೇಶನಸೋಮವಾರಪೇಟೆ,ಜೂ.4: ಇಲ್ಲಿನ ಪಟ್ಟಣ ಪಂಚಾಯಿತಿಗೆ ಹಿರಿಯ ಪತ್ರಕರ್ತ ಎಸ್.ಮಹೇಶ್ ಸೇರಿದಂತೆ ಮೂವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಸದಸ್ಯರು ಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ಮಹೇಶ್ ಅವರೊಂದಿಗೆ ಬಿಜೆಪಿಯ ನಗರಾಧ್ಯಕ್ಷನ್ಯಾಯಾಲಯಗಳ ಕಲಾಪಕ್ಕೆ ಧಕ್ಕೆ ಇಲ್ಲಮಡಿಕೇರಿ, ಜೂ. 4: ರಾಜ್ಯ ಹೈಕೋರ್ಟ್‍ನ ನಿರ್ದೇಶನದಂತೆ ಕೊಡಗಿನಲ್ಲಿಯೂ ನ್ಯಾಯಾಲಯದ ಕಲಾಪಗಳಿಗೆ ಯಾವುದೇ ಧಕ್ಕೆ ಇಲ್ಲ. ಆದರೆ, ಮೊಕದ್ದಮೆಗಳನ್ನು ಆದ್ಯತೆ ಮೇರೆ ಪರಿಗಣಿಸಿ ಪ್ರಕರಣಗಳನ್ನು ದಿನದ ಪರಿಮಿತಿಎನ್.ಡಿ.ಆರ್.ಎಫ್. ತಂಡ ಪರಿಶೀಲನೆಮಡಿಕೇರಿ, ಜೂ. 4: ಕೊಡಗು ಸೇರಿದಂತೆ ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಗಡಿಯಾಚೆಸದÀ್ಯಕ್ಕೆ ಶಾಲೆಗಳು ಆರಂಭವಾಗಲ್ಲ ಬೆಂಗಳೂರು, ಜೂ. 4: ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಾಮೂಹಿಕ ವಿವಾಹ ರದ್ದು:ಸರಳ ವಿವಾಹಕ್ಕೆ ಮನೆ ಮನೆಗಳಿಗೆ ನೆರವು ಹಸ್ತಾಂತರಮಡಿಕೇರಿ, ಜೂ, 4: ಯುಎಇಯ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕೊಡಗಿನಲ್ಲಿ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಏಳು ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹ ಲಾಕ್‍ಡೌನ್‍ನಿಂದ ಸ್ಥಗಿತವಾಗಿದ್ದು,
ಪಟ್ಟಣ ಪಂಚಾಯಿತಿಗೆ ನಾಮನಿರ್ದೇಶನಸೋಮವಾರಪೇಟೆ,ಜೂ.4: ಇಲ್ಲಿನ ಪಟ್ಟಣ ಪಂಚಾಯಿತಿಗೆ ಹಿರಿಯ ಪತ್ರಕರ್ತ ಎಸ್.ಮಹೇಶ್ ಸೇರಿದಂತೆ ಮೂವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಸದಸ್ಯರು ಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ಮಹೇಶ್ ಅವರೊಂದಿಗೆ ಬಿಜೆಪಿಯ ನಗರಾಧ್ಯಕ್ಷ
ನ್ಯಾಯಾಲಯಗಳ ಕಲಾಪಕ್ಕೆ ಧಕ್ಕೆ ಇಲ್ಲಮಡಿಕೇರಿ, ಜೂ. 4: ರಾಜ್ಯ ಹೈಕೋರ್ಟ್‍ನ ನಿರ್ದೇಶನದಂತೆ ಕೊಡಗಿನಲ್ಲಿಯೂ ನ್ಯಾಯಾಲಯದ ಕಲಾಪಗಳಿಗೆ ಯಾವುದೇ ಧಕ್ಕೆ ಇಲ್ಲ. ಆದರೆ, ಮೊಕದ್ದಮೆಗಳನ್ನು ಆದ್ಯತೆ ಮೇರೆ ಪರಿಗಣಿಸಿ ಪ್ರಕರಣಗಳನ್ನು ದಿನದ ಪರಿಮಿತಿ
ಎನ್.ಡಿ.ಆರ್.ಎಫ್. ತಂಡ ಪರಿಶೀಲನೆಮಡಿಕೇರಿ, ಜೂ. 4: ಕೊಡಗು ಸೇರಿದಂತೆ ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಕೊಡಗಿನ ಗಡಿಯಾಚೆಸದÀ್ಯಕ್ಕೆ ಶಾಲೆಗಳು ಆರಂಭವಾಗಲ್ಲ ಬೆಂಗಳೂರು, ಜೂ. 4: ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ
ಸಾಮೂಹಿಕ ವಿವಾಹ ರದ್ದು:ಸರಳ ವಿವಾಹಕ್ಕೆ ಮನೆ ಮನೆಗಳಿಗೆ ನೆರವು ಹಸ್ತಾಂತರಮಡಿಕೇರಿ, ಜೂ, 4: ಯುಎಇಯ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕೊಡಗಿನಲ್ಲಿ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಏಳು ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹ ಲಾಕ್‍ಡೌನ್‍ನಿಂದ ಸ್ಥಗಿತವಾಗಿದ್ದು,