ಪ್ರವಾಸೋದ್ಯಮ ಚಟುವಟಿಕೆಗೆ ಅಡ್ಡಿಪಡಿಸಿದರೆ ಕಾನೂನು ಹೋರಾಟ ಮಡಿಕೇರಿ, ಜು. ೯ : ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಅನ್‌ಲಾಕ್ ಆದೇಶ ಜಾರಿಗೆ ತರುವುದರೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗೂ ಅವಕಾಶ ನೀಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆಶಾಸಕರು ದಾಖಲೆಗಳ ಸಹಿತ ಚರ್ಚೆಗೆ ಬರಲಿ ಶಶಿಧರ್ ಮಡಿಕೇರಿ, ಜು. ೯: ಕುಶಾಲನಗರ ತಾಲೂಕು ರಚನೆಯಲ್ಲಿ ಜಿಲ್ಲೆಯ ಶಾಸಕ ಅಪ್ಪಚ್ಚು ರಂಜನ್ ಅವರ ಪರಿಶ್ರಮವೇ ಹೆಚ್ಚು ಎಂದಾದರೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧರಾಗಲಿ ಎಂದುಕೊಡಗಿನ ಗಡಿಯಾಚೆಭಾರತಕ್ಕೆ ಮತ್ತೊಂದು ಕೊರೊನಾ ಭೀತಿ ಲಖನೌ, ಜು. ೯: ವ್ಯಾಪಕವಾಗಿ ಹರಡಬಲ್ಲ ಕೋವಿಡ್-೧೯ನ ಕಪ್ಪಾ ತಳಿ ರೂಪಾಂತರ ಸೋಂಕುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಕಪ್ಪಾ ತಳಿಯ ಎರಡು ಪ್ರಕರಣಗಳುಬೆಟ್ಟತ್ತೂರಿನಲ್ಲಿ ಕಾಡಾನೆ ಕಾಡೆಮ್ಮೆಗಳ ಹಾವಳಿಮಡಿಕೇರಿ, ಜು. ೯: ಮಡಿಕೇರಿ ಸನಿಹದ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಹಾಗೂ ಕಾಡೆಮ್ಮೆಗಳ ಉಪಟಳದಿಂದ ಸ್ಥಳೀಯ ರೈತರ ಕೃಷಿ ಫಸಲು ಹಾನಿಗೀಡಾಗಿವೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದಆರಂಭಿಕ ಹಂತದಲ್ಲೇ ಶುಂಠಿ ಬೆಳೆ ಕೀಳುತ್ತಿರುವ ರೈತರು v ರೋಗಬಾಧೆಯ ಆತಂಕ v ತುಸು ಬೆಲೆ ಇರುವುದು ಕಾರಣ ಕೂಡಿಗೆ, ಜು. ೯: ಜಿಲ್ಲೆಯ ರೈತರು ಕಳೆದ ಬಾರಿ ಶುಂಠಿಗೆ ಬೆಲೆಯಿಲ್ಲದೆ ಕೊರೊನಾ ಹಿನ್ನೆಲೆ ಭಾರೀ ನಷ್ಟಕ್ಕೆ ಒಳಗಾಗಿದ್ದರು. ಆದರೂ ಈ ಬಾರಿ ರೈತರು ಮತ್ತೆ ನೂರಾರು
ಪ್ರವಾಸೋದ್ಯಮ ಚಟುವಟಿಕೆಗೆ ಅಡ್ಡಿಪಡಿಸಿದರೆ ಕಾನೂನು ಹೋರಾಟ ಮಡಿಕೇರಿ, ಜು. ೯ : ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಅನ್‌ಲಾಕ್ ಆದೇಶ ಜಾರಿಗೆ ತರುವುದರೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗೂ ಅವಕಾಶ ನೀಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ
ಶಾಸಕರು ದಾಖಲೆಗಳ ಸಹಿತ ಚರ್ಚೆಗೆ ಬರಲಿ ಶಶಿಧರ್ ಮಡಿಕೇರಿ, ಜು. ೯: ಕುಶಾಲನಗರ ತಾಲೂಕು ರಚನೆಯಲ್ಲಿ ಜಿಲ್ಲೆಯ ಶಾಸಕ ಅಪ್ಪಚ್ಚು ರಂಜನ್ ಅವರ ಪರಿಶ್ರಮವೇ ಹೆಚ್ಚು ಎಂದಾದರೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧರಾಗಲಿ ಎಂದು
ಕೊಡಗಿನ ಗಡಿಯಾಚೆಭಾರತಕ್ಕೆ ಮತ್ತೊಂದು ಕೊರೊನಾ ಭೀತಿ ಲಖನೌ, ಜು. ೯: ವ್ಯಾಪಕವಾಗಿ ಹರಡಬಲ್ಲ ಕೋವಿಡ್-೧೯ನ ಕಪ್ಪಾ ತಳಿ ರೂಪಾಂತರ ಸೋಂಕುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಕಪ್ಪಾ ತಳಿಯ ಎರಡು ಪ್ರಕರಣಗಳು
ಬೆಟ್ಟತ್ತೂರಿನಲ್ಲಿ ಕಾಡಾನೆ ಕಾಡೆಮ್ಮೆಗಳ ಹಾವಳಿಮಡಿಕೇರಿ, ಜು. ೯: ಮಡಿಕೇರಿ ಸನಿಹದ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಹಾಗೂ ಕಾಡೆಮ್ಮೆಗಳ ಉಪಟಳದಿಂದ ಸ್ಥಳೀಯ ರೈತರ ಕೃಷಿ ಫಸಲು ಹಾನಿಗೀಡಾಗಿವೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ
ಆರಂಭಿಕ ಹಂತದಲ್ಲೇ ಶುಂಠಿ ಬೆಳೆ ಕೀಳುತ್ತಿರುವ ರೈತರು v ರೋಗಬಾಧೆಯ ಆತಂಕ v ತುಸು ಬೆಲೆ ಇರುವುದು ಕಾರಣ ಕೂಡಿಗೆ, ಜು. ೯: ಜಿಲ್ಲೆಯ ರೈತರು ಕಳೆದ ಬಾರಿ ಶುಂಠಿಗೆ ಬೆಲೆಯಿಲ್ಲದೆ ಕೊರೊನಾ ಹಿನ್ನೆಲೆ ಭಾರೀ ನಷ್ಟಕ್ಕೆ ಒಳಗಾಗಿದ್ದರು. ಆದರೂ ಈ ಬಾರಿ ರೈತರು ಮತ್ತೆ ನೂರಾರು