ನಿತ್ರಾಣಗೊಂಡು ಕುಸಿದಿರುವ ಕಾಡಾನೆಕಣಿವೆ, ಫೆ. 11: ಆಹಾರಕ್ಕಾಗಿ ಹಾಹಾಕಾರಪಡುವ ಕಾಡಾನೆಯೊಂದು ಕಾಡಿನಿಂದ ನಾಡಿನತ್ತ ಧಾವಿಸಿ ಬಂದು ಕಾಡಿಗೆ ಹಿಂದಿರುಗಲಾರದೆ ನಿತ್ರಾಣ ಗೊಂಡ ಘಟನೆ ನಂಜರಾಯಪಟ್ಟಣ ಬಳಿಯ ದಾಸವಾಳದಲ್ಲಿ ನಡೆದಿದೆ. ಗುರುವಾರ ರಾತ್ರಿ
ಮಾಜಿ ಸೈನಿಕರಿಗೆ ದೊರಕದ ಸರಕಾರೀ ಸೌಲಭ್ಯ ಹೋರಾಟದ ಎಚ್ಚರಿಕೆ ಮಡಿಕೇರಿ, ಫೆ. 11: ದೇಶ ಸೇವೆ ಮಾಡಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ನ್ಯಾಯಯುತವಾಗಿ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲವೆಂದು ಆರೋಪಿಸಿರುವ ಅಖಿಲ ಕರ್ನಾಟಕ ಮಾಜಿ ಸೈನಿಕರ
ಮಡಿಕೇರಿ ಒಳಚರಂಡಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ರಂಜನ್ ಸೂಚನೆ ಮಡಿಕೇರಿ, ಫೆ. 11: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವರ್ಷಗಳ ಹಿಂದೆಯೇ ಮಂಜೂರಾತಿಯಾಗಿ ಹಲವು ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಮಡಿಕೇರಿ ಕ್ಷೇತ್ರದ
ಜಿಲ್ಲೆಯ ಮೂಲಕ ಹಾದು ಹೋಗುವ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯ ಮಡಿಕೇರಿ, ಫೆ. 11: ಹೊಸದುರ್ಗ-ಪಾಣತ್ತೂರು, ಭಾಗಮಂಡಲ-ಮಡಿಕೇರಿ, ಚೇರ್ಕಳ-ಕಲ್ಲಡ್ಕ ಮಾರ್ಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲು ಈ ಹಿಂದೆಯೇ ಒಪ್ಪಿಗೆ ದೊರೆತಿದೆ. ಇದರನ್ವಯ ಯೋಜನಾ ವರದಿ ತಯಾರಿಸಿ
ಶಾಲೆ ಆರಂಭ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ಬೆಂಗಳೂರು, ಫೆ. 11; ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಡಿಸಿ,