ವಿಷ ಸೇವಿಸಿ ಯುವತಿ ಆತ್ಮಹತ್ಯೆ ಶನಿವಾರಸಂತೆ, ಏ. ೧೫: ಕ್ಷÄಲ್ಲಕ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮೂಲತಃ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ
ಮಲೆಯಾಳಿ ಸಮುದಾಯದವರಿಂದ ವಿಶು ಆಚರಣೆಸೋಮವಾರಪೇಟೆ, ಏ.೧೫: ಮಲೆಯಾಳಿ ಸಮುದಾಯದವರ ಹೊಸ ವರ್ಷವಾದ ವಿಶು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಿನ್ನೆ ರಾತ್ರಿಯೇ ಮನೆಯಲ್ಲಿ ವಿಶುಕಣಿಯನ್ನು ಪ್ರತಿಷ್ಠಾಪಿಸಿ, ಇಂದು ಬೆಳಿಗ್ಗೆ ಶುಭ್ರಗೊಂಡು ವಿಶುಕಣಿ ವೀಕ್ಷಿಸಿದ
ಹನುಮ ಜಯಂತಿಮಡಿಕೇರಿ, ಏ. ೧೫ : ವಿಶ್ವ ಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಹಾಗೂ ಕೊಡಗು ಜಿಲ್ಲಾ ಮಾತೃಮಂಡಳಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ತಾ. ೧೬ ರಂದು
ನೀರು ಸೂರು ಮೂಲ ಸೌಲಭ್ಯಗಳಿಲ್ಲದ ಆನೆ ಕಾಡು ಹಾಡಿಕಣಿವೆ, ಏ. ೧೪ : ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷಗಳು ಕಳೆದರೂ ಇಲ್ಲಿನ ಗಿರಿಜನ ಹಾಡಿಯ ನಿವಾಸಿಗಳಿಗೆ ಮಾತ್ರ ಸ್ವಾತಂತ್ರ‍್ಯ ದೊರಕಿಲ್ಲ. ಮೈಸೂರು-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಅಂಚಿನಲ್ಲಿರುವ
ಸಚಿವ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ ರಾಜೀನಾಮೆ ಘೋಷಣೆಶಿವಮೊಗ್ಗ, ಏ. ೧೪: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಇಂದು ಸಂಜೆ