ಅಧಿಕಾರ ಸ್ವೀಕಾರ ಸಮಾರಂಭ ಮಡಿಕೇರಿ, ಡಿ. ೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಪಿ. ಕೇಶವ ಕಾಮತ್ ತಾ. ೭ ರಂದು ಬೆಳಿಗ್ಗೆ ೧೧ ಗಂಟೆಗೆ
ಗುತ್ತಿಗೆ ಅವಧಿ ಮುಗಿದಿದೆ ಡಾ ಕಾರ್ಯಪ್ಪ ಮಡಿಕೇರಿ, ಡಿ. ೩: ಜಿಲ್ಲೆಯ ೫೬ ಡಿ-ಗ್ರೂಪ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿರುವ ಸಂಬAಧ ಪ್ರತಿಕ್ರಿಯಿಸಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕಳ್ಳಿಚಂಡ ಕಾರ್ಯಪ್ಪ, ಗುತ್ತಿಗೆ ಆಧಾರದಲ್ಲಿ
ಬಿಪಿಎಲ್ ವ್ಯಾಪ್ತಿಗೆ ಸೇರ್ಪಡೆ ಕೃಷಿ ಸಮ್ಮಾನ್ ಯೋಜನೆಗೆ ಪರಿಗಣನೆಗೆ ಮನವಿ ಮಡಿಕೇರಿ, ಡಿ. ೩: ದೇಶರಕ್ಷಣೆಯ ಕಾಯಕ ನಿರ್ವಹಿಸಿ ನಿವೃತ್ತರಾಗಿರುವ ಮಾಜಿ ಸೈನಿಕರನ್ನು ಬಿಪಿಎಲ್ ಪಟ್ಟಿಗೆ ಸೇರಿಸುವಲ್ಲಿ ಕ್ರಮಕೈಗೊಳ್ಳುವುದು ಸೇರಿದಂತೆ ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯ ವ್ಯಾಪ್ತಿಗೆ, ನಿವೃತ್ತ
ಕೊಡಗಿನ ಗಡಿಯಾಚೆಜವಾದ್ ಚಂಡಮಾರುತ-ಒಡಿಶಾ, ಆಂಧ್ರಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ನವದೆಹಲಿ, ಡಿ. ೩: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತ ಶನಿವಾರ ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ
ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರಪೊನ್ನಂಪೇಟೆ, ಡಿ. ೩: ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಎಸ್‌ಎಸ್, ಎನ್‌ಸಿಸಿ, ಯುವ ರೆಡ್‌ಕ್ರಾಸ್, ರೋವರ್ಸ್ ರೇಂಜರ್ಸ್ ಘಟಕ, ಐಕ್ಯೂಎಸಿ ಸೆಲ್ ಹಾಗೂ ವೀರಾಜಪೇಟೆ ರೋಟರಿ ಕ್ಲಬ್ ಸಹಯೋಗದಲ್ಲಿ