ಮದುವೆಗೆ ಕೈಕೊಟ್ಟ ವಧು ಬದಲಾದ ಕಂಕಣ ಭಾಗ್ಯ ಸುಂಟಿಕೊಪ್ಪ, ಜೂ. ೨: ಸಾಮಾನ್ಯವಾಗಿ ಮನೆಯವರ ಮತ್ತು ವಧು-ವರರ ಒಪ್ಪಿಗೆ ಮೇರೆಗೆ ವಿವಾಹ ನಿಶ್ಚಯವಾಗಿರುತ್ತದೆ. ಅದೇ ರೀತಿ ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿರುತ್ತವೆ. ಇನ್ನೇನು ‘ಮಾಂಗಲ್ಯ ತಂತು
ಕುಶಾಲನಗರದಲ್ಲಿ ೧೨೮ ಕಲಶಗಳ ಮೆರವಣಿಗೆ ಕಣಿವೆ, ಜೂ. ೨ : ಕುಶಾಲನಗರದ ಆರ್ಯವೈಶ್ಯ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಬೈಚನಹಳ್ಳಿಯ ಮಾರಮ್ಮ ದೇವಾಲಯದಿಂದ ಸಮಾಜದ ಮಹಿಳೆಯರಿಂದ ೧೨೮ ಕಲಶಗಳ ಮೆರವಣಿಗೆ ನಡೆಯಿತು.
ಇಂಡಿಯನ್ ಫಾರಿನ್ ಸರ್ವೀಸ್ ಪ್ರಥಮ ಆದ್ಯತೆ ಮಡಿಕೇರಿ, ಜೂ. ೨: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೨೨೨ನೇಯ ರ‍್ಯಾಂಕ್‌ಗಳಿಸುವ ಮೂಲಕ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿರುವ ಮುಂಡAಡ ರಾಜೇಶ್ ಪೊನ್ನಪ್ಪ ಅವರು ‘ಇಂಡಿಯನ್
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷರಾಗಿ ಕಾಳಿಮಾಡ ಮೋಟಯ್ಯ ಶ್ರೀಮಂಗಲ, ಜೂ. ೨: ಪೊನ್ನಂಪೇಟೆ ಕೊಡವ ಸಮಾಜದ ನೂತನ ಆಡಳಿತ ಮಂಡಳಿಯ ೨೦೨೨-೨೦೨೫ ಅವಧಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಗುರುವಾರ ಕೊಡವ ಸಮಾಜದ ಆಡಳಿತ ಮಂಡಳಿ ಸಭಾಂಗಣದಲ್ಲಿ
ಪಾರಣ ಬೋಡ್ ನಮ್ಮೆಗೆ ಸಂಭ್ರಮದ ತೆರೆ ಪೊನ್ನಂಪೇಟೆ, ಜೂ. ೨: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ಬುಧವಾರ ಸಂಜೆ ವರ್ಣರಂಜಿತವಾಗಿ