ತಾ ೧೮ರಂದು ಕುಟ್ಟದಲ್ಲಿ ಬೃಹತ್ ಹಿಂದೂ ಸಮಾಜೋತ್ಸವಗೋಣಿಕೊಪ್ಪ ವರದಿ, ಏ. ೧೪: ವಿಶ್ವ ಹಿಂದೂ ಪರಿಷತ್, ಪೊನ್ನಂಪೇಟೆ ಪ್ರಖಂಡ ಭಜರಂಗದಳ ದುರ್ಗಾವಾಹಿನಿ ಮಾತೃಶಕ್ತಿ ವತಿಯಿಂದ ತಾ.೧೮ ರಂದು ಕುಟ್ಟದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ
ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ದೇಶದ ದೊಡ್ಡ ಶಕ್ತಿ ಮಡಿಕೇರಿ, ಏ.೧೪: ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟçದ ದೊಡ್ಡ ಶಕ್ತಿ, ಎಲ್ಲರೂ ಆರಾಧಿಸುವ ಜ್ಞಾನಿ. ಆ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್
ಕೊಡಗಿನ ಗಡಿಯಾಚೆದೆಹಲಿಯಲ್ಲಿ ಕೋವಿಡ್ ಪ್ರಮಾಣ ಹೆಚ್ಚಳ ದೆಹಲಿ, ಏ. ೧೪: ಕೋವಿಡ್-೧೯ ಪ್ರಕರಣಗಳು ಸ್ವಲ್ಪ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಶೀಘ್ರದಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು
ವೀರಾಜಪೇಟೆ ನಗರದ ಜನತೆ ಮರೆತೇ ಹೋಗಿದ್ದ ಕೆರೆಗೆ ಮರುಜೀವ ವೀರಾಜಪೇಟೆ ಏ. ೧೪: ರಾಜರ ಕಾಲದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಬಳಿಯಿರುವ ಪಂಪ್ ಕೆರೆ ನಗರದ ನೀರಿನ ದಾಹ ತಣಿಸಲು ನಿರ್ಮಾಣವಾಗಿತ್ತು. ನಗರದ ನೀರಿನ ಮೂಲವಾಗಿರುವ ಹಕ್ಕಿಪಕ್ಷಿಗಳಿಗೆ ಜೀವಜಲವಾಗಿರುವ
ಇಂದು ವಿಶ್ವ ಕಲಾ ದಿನಖ್ಯಾತ ಬರಹಗಾರ, ಇಂಜಿನಿಯರ್ ಲಿಯೋನಾರ್ಡೊಡಾ ವಿನ್ಸಿಯ ಹುಟ್ಟಿದ ದಿನವನ್ನು ವಿಶ್ವ ಕಲಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಚಿತ್ರಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದಲ್ಲಿರುವ ಸರ್ವ ಜನರಿಗೂ ಎಲ್ಲಾ ವಯೋಮಾನದವರೆಗೂ, ಸರ್ವಜನಾಂಗದವರೆಗೂ