ಚೆಂಬುವಿನಲ್ಲಿ ಶ್ರದ್ಧಾಂಜಲಿಮಡಿಕೇರಿ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ನೀಲಗಿರಿಯಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ದೇಶದ ಹೆಮ್ಮೆಯ ಸಿ.ಡಿ.ಎಸ್. ಜ. ಬಿಪಿನ್ ರಾವತ್ ಮತ್ತವರ ಪತ್ನಿ ಮತ್ತು
ಮೇಜರ್ ಹುದ್ದೆಗೆ ಸತೀಶ್ಮಡಿಕೇರಿ, ಡಿ. ೧೨: ಪ್ರಸ್ತುತ ಕುಶಾಲನಗರದ ಉದ್ಯಮಿಗಳಾದ ಪುಂಡರೀಕಾಕ್ಷ ಮತ್ತು ಶೈಲಜ (ವಿನಾಯಕ ಸ್ಟೀಲ್ಸ್) ಅವರ ಅಳಿಯ ಕ್ಯಾಪÀ್ಟನ್ ಸತೀಶ್ ಅವರು ಭಾರತೀಯ ರಕ್ಷಣಾ ಇಲಾಖೆಯಲ್ಲಿ ಕಮಿಷನ್ಡ್
ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯ ಡಾ ಪಾರ್ವತಿಮಡಿಕೇರಿ, ಡಿ.೧೨: ಪ್ರಬಲ ರಾಯಭಾರಿಗಳಂತಿರುವ ಹಳೆಯ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬAಧವನ್ನು ಹೊಂದುವುದರಿAದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮತ್ತು ಯಶಸ್ಸಿಗೆ ಸಹಕಾರಿಯಾಗಲಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ
ಅಕ್ರಮ ಮರಳುಗಾರಿಕೆ ಅಪರಾಧ ಪತ್ತೆದಳದಿಂದ ದಾಳಿ ಗೋಣಿಕೊಪ್ಪಲು, ಡಿ. ೧೨: ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು, ಅಕ್ರಮ ಮರಳು ಹಾಗೂ ತೆಪ್ಪವನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ
ದೇವಾಟ್ಪರಂಬು ನರಮೇಧ ಹಿರಿಯರಿಗೆ ಹಲವೆಡೆ ನಮನಮಡಿಕೇರಿ, ಡಿ. ೧೨: ದೇವಾಟ್‌ಪರಂಬುವಿನಲ್ಲಿ ನಡೆದಿರುವ ಕೊಡವರ ನರಮೇಧದಲ್ಲಿ ಸ್ವರ್ಗೀಯರಾಗಿರುವ ಹಿರಿಯ ಚೇತನಗಳಿಗೆ ಇಂದು ಜಿಲ್ಲೆಯ ಹಲವೆಡೆ ಕೊಡವ ಜನಾಂಗದವರು ಶಾಂತಿ ಕೋರಿ ನಮನ ಸಲ್ಲಿಸಿದರು. ಇದರಂತೆ ಜಿಲ್ಲೆಯ