ಕ್ರಿಕೆಟ್ ಪಂದ್ಯಾಟ ಶಿಕ್ಷಕರ ತಂಡಕ್ಕೆ ಗೆಲುವುಮಡಿಕೇರಿ, ಡಿ. ೧೩: ಸುಂಟಿಕೊಪ್ಪ ಪ್ರಾಥಮಿಕ, ಪ್ರೌಢ ಹಾಗೂ, ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿಕೊಂಡಿರುವ ಚಡ್ಡಿದೋಸ್ತ್ ಬಳಗದ ವತಿಯಿಂದ ೩ನೇ ವರ್ಷದ ಕ್ರಿಕೆಟ್
ನವೀಕೃತ ಕಾಶಿ ವಿಶ್ವನಾಥ ಧಾಮ ಲೋಕಾರ್ಪಣೆ ಮಡಿಕೇರಿ, ಡಿ. ೧೩: ನವೀಕೃತ ಕಾಶಿ ವಿಶ್ವನಾಥ ಧಾಮವನ್ನು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. ಹೋಮ ಹವನ ಪೂಜಾದಿಗಳೊಂದಿಗೆ ಉದ್ಘಾಟನೆ ನೆರವೇರಿತು.
ಕಾವೇರಿ ನದಿ ಉತ್ಸವ ಪೂರ್ವಭಾವಿ ಸಭೆಭಾಗಮಂಡಲ, ಡಿ.೧೩ : ತಾ. ೧೭ರಿಂದ ಎರಡು ದಿನಗಳ ಕಾಲ ನಡೆಯಲಿರುವ ಕಾವೇರಿ ನದಿ ಉತ್ಸವ ಸಂಬAಧ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ
ಸೀಮೆಎಣ್ಣೆ ಪೂರೈಕೆ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ನಿರ್ಧಾರ ಮಡಿಕೇರಿ, ಡಿ. ೧೩: ಜಿಲ್ಲೆಯಲ್ಲಿ ಏರ್ಪಟ್ಟಿರುವ ಸೀಮೆಎಣ್ಣೆ ಪೂರೈಕೆ ಸಮಸ್ಯೆ ಹಾಗೂ ಕಂದಾಯ ಇಲಾಖೆಯಲ್ಲಿ ರೈತರಿಗೆ ಸಮರ್ಪಕವಾಗಿ ದೊರೆಯದ ದಾಖಲಾತಿ ತೊಂದರೆಗಳನ್ನು ಪರಿಹರಿಸುವ ಸಂಬAಧ ಸರಕಾರದ ಗಮನಸೆಳೆಯಲು
ಗ್ರಾಪಂ ಉಪ ಚುನಾವಣೆ ಕೂತಿಯಲ್ಲಿ ಸಲ್ಲಿಕೆಯಾಗದ ನಾಮಪತ್ರಸೋಮವಾರಪೇಟೆ, ಡಿ. ೧೩: ಮೀಸಲಾತಿ ಗೊಂದಲ ಹಾಗೂ ಅಭಿವೃದ್ಧಿ ಕಾರ್ಯ ನಿರ್ಲಕ್ಷö್ಯದಿಂದ ಬಹಿಷ್ಕರಿಸಲ್ಪಟ್ಟಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು