೧೬೦೦ ಕೋಟಿ ವೆಚ್ಚದ ಚನ್ನರಾಯಪಟ್ಟಣ ಮಾಕುಟ್ಟ ಹೆದ್ದಾರಿಗೆ ಗಡ್ಕರಿ ಅಭಯಸೋಮವಾರಪೇಟೆ, ಡಿ. ೧೫ : ಚನ್ನರಾಯಪಟ್ಟಣದಿಂದ-ಮಾಕುಟ್ಟ ವರೆಗೆ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪಿಗೆ ನೀಡಲು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ
ಒಕ್ಕಲಿಗರ ಸಂಘಕ್ಕೆ ಕೊಡಗಿನಿಂದ ನಿರ್ದೇಶಕರಾಗಿ ಹರಪಳ್ಳಿ ರವೀಂದ್ರ ಆಯ್ಕೆಸೋಮವಾರಪೇಟೆ, ಡಿ. ೧೫: ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಕೊಡಗು ಜಿಲ್ಲೆಯಿಂದ ನಿರ್ದೇಶಕರಾಗಿ ಉದ್ಯಮಿ ಹಾಗೂ ದಾನಿಗಳಾದ ರವೀಂದ್ರ ಹೆಚ್.ಎನ್. (ಹರಪಳ್ಳಿ ರವೀಂದ್ರ) ಆಯ್ಕೆಯಾಗಿದ್ದು, ಕದನ
ಮರು ಪರಿಶೀಲನೆಗೆ ಅರ್ಜಿ ಮಡಿಕೇರಿ, ಡಿ. ೧೫: ಸಿ ಮತ್ತು ಡಿ ವರ್ಗೀಕೃತ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಉಚ್ಚ ನ್ಯಾಯಾಲಯ ಆದೇಶಿಸಿದ್ದು, ಇದು ಮರುಪರಿಶೀಲಿಸುವಂತೆ ಕೋರಿ ಸರಕಾರದಿಂದ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸ
ತಾ ೧೯ ರಂದು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನ ಲೋಕಾರ್ಪಣೆ ಮಡಿಕೇರಿ, ಡಿ. ೧೫: ನೂರು ವರ್ಷದ ಸಂಭ್ರಮದಲ್ಲಿರುವ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನ ಉದ್ಘಾಟನೆ ಕಾರ್ಯಕ್ರಮ ತಾ. ೧೯ ರಂದು ನಡೆಯಲಿದೆ ಎಂದು ಸಮಿತಿ ತಿಳಿಸಿದೆ. ನಗರದ ಪತ್ರಿಕಾ
ಕಳವು ಪ್ರಕರಣ ಈರ್ವರ ಬಂಧನವೀರಾಜಪೇಟೆ, ಡಿ. ೧೫: ನವೆಂಬರ್ ತಿಂಗಳಲ್ಲಿ ಮನೆ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ಅಂಚೆ ಕಚೇರಿಯಲ್ಲಿ ಕಳ್ಳತನವೆಸಗಿ ಪರಾರಿಯಾಗಿದ್ದ ಚೋರ ಮತ್ತು ಕಳ್ಳತನಕ್ಕೆ ಸಹಕಾರ ನೀಡಿದ ಕಳ್ಳರನ್ನು